Saturday 1 May 2021

ರಾಮಚಂದ್ರ ಗುರುವೇ ಮೂಲ ರಾಮಚಂದ್ರನ ಪೂಜಿಪ ಧೀರಾ ankita venkatanatha ramachandra teertha stutih

ramachandra teertha stutih

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ  " ..


ರಾಮಚಂದ್ರ ಗುರುವೇ । ಮೂಲ ।

ರಾಮಚಂದ್ರನ ಪೂಜಿಪ ಧೀರಾ ।। ಪಲ್ಲವಿ ।।


ವಿಬುಧೆಂದ್ರತೀರ್ಥರಿಗೆ -

ತುರ್ಯಾಶ್ರಮ ನೀಡಿ ।

ಸುಬುಧರ ಸಮ್ಮುಖದಲ್ಲಿ -

ಪಟ್ಟಾಭಿಷೇಕವ ಮಾಡಿದ ।। ಚರಣ ।।


ಗುರು ವಾಗೀಶರಲಿ -

ಮಧ್ವ ಶಾಸ್ತ್ರವ ಓದಿ ।

ಗುರು ಜಿತಾಮಿತ್ರರನ್ನೇ -

ಪೌತ್ರನನ್ನಾಗಿ ಪಡೆದ   ।। ಚರಣ ।।

 

ವೈಶಾಖ ಶುದ್ಧ ಆರನೇ -

ತಿಥಿಯಲಿ ವೈಷ್ಣವ ದೇಶಿಕ ।

ವೈಷ್ಣವಾಗ್ರಗಣ್ಯನಾ ಪಿತ -

ವೇಂಕಟನಾಥನ ಪುರ ಸೇರ್ದ ।।

***

No comments:

Post a Comment