Showing posts with label ಬರಿದೆ ಸಂಸಾರದಿ ಜರಿದೆ ಮೆರೆದೆ ankita hayavadana ಗುಂಡ ಕ್ರಿಯೆ gunda kriya. Show all posts
Showing posts with label ಬರಿದೆ ಸಂಸಾರದಿ ಜರಿದೆ ಮೆರೆದೆ ankita hayavadana ಗುಂಡ ಕ್ರಿಯೆ gunda kriya. Show all posts

Wednesday 1 September 2021

ಬರಿದೆ ಸಂಸಾರದಿ ಜರಿದೆ ಮೆರೆದೆ ankita hayavadana ಗುಂಡ ಕ್ರಿಯೆ gunda kriya

 incomplete

ಶ್ರೀ ವಾದಿರಾಜರು ರಚಿಸಿದ ಅನೇಕ ಕೃತಿಗಳಲ್ಲಿ ಅಪರೂಪವಾದ ವಿಶಿಷ್ಠ ಶೈಲಿಯ 40 ನುಡಿಗಳ ಪ್ರಮೇಯ ಗುಚ್ಛ ಗುಂಡ ಕ್ರಿಯಾ. ಒರಳಲ್ಲಿ ಗುಂಡಕಲ್ಲು ಹಾಕಿ ರುಬ್ಬುವ ಕ್ರಿಯೆಯಂತೆ, ಯಾವುದೇ ಆಕ್ಷೇಪಣೆಗಳಿಗೂ ಅಲುಗಾ ಡದೆ ಗಟ್ಟಿ ಗುಂಡಿನ ಹಾಗೆ ಸಿದ್ಧಾಂತ ಸಮರ್ಥಿಸುವ ಕ್ರಿಯೆ ಇದು.

ನುಡಿ : ಬರಿದೆ ಸಂಸಾರದಿ ಜರಿದೆ ಮೆರೆದೆ

ಹರಿ ನಿನ್ನ ಅನುಸರಿಸದೆ

ಕರಿ ದೇವದೇವ ಎನ್ನೆ ಕರುಣಿ

ಕಣ್ತೆರೆದೆ ತರಿದೆ ಮಕರಿಯ

ಮುಖವ ನೀ ಬೇಸರದೆ

ವರದೇಶ ಪಾಹಿ ಎನೆ ಅಜಾಮಿಳನ

ಪೊರೆದೆ  ಮುರಿದೆ ಯಮ ಭಟರ

ತರಿದೆ ಪಾಶಗಳ ಕರೆದೆನ್ನ ಹಯವದನ

ಒರೆದೆ ತತ್ವಗಳ ಮೆರೆದೆ ಮಹಿಮೆಯ ನಿನಗಿದೊಂದ ರಿದೆ ||

ಭಾವಾರ್ಥ : ಈ ನುಡಿಯಲ್ಲಿ ಶ್ರೀ ವಾದಿರಾಜರು ಶ್ರೀಹರಿಯ ಸ್ವಾತಂತ್ರ, ಕರುಣೆ, ಹರಿಯ ನಾಮಸ್ಮರಣೆಯ ಮಹಿಮೆ, ಇವುಗಳ ನಿರೂಪಣೆ ಮಾಡಿದ್ದಾರೆ.

ಸಂಸಾರದಲ್ಲಿ ಹರಿಯ ಗುಣಗಳನ್ನು, ಸ್ವಾತಂತ್ರವನ್ನು (ಅಂದರೆ ಸಕಲವನ್ನೂ ಆತನೇ ನಮ್ಮಲ್ಲಿ ನಿಂತು ಮಾಡಿ ಮಾಡಿಸುವನೆಂಬ ಜ್ಞಾನ ವಿಲ್ಲದೆ) ಚಿಂತಿಸದೆ, ಹರಿಯನ್ನು ಅನುಸರಿಸದೆ ನಾನೇ ಎಲ್ಲವನ್ನು ಮಾಡುವವನು ಎಂಬ ಅಹಂಕಾರದಿಂದ ಮೆರೆದು ಜೀವನ ವ್ಯರ್ಥ ಮಾಡಿಕೊಂಡೆ. ಪರಮಾತ್ಮ ನೀನು ಮಹಾಕರುಣಿ,ಭಕ್ತ ನಾದ ಗಜೇಂದ್ರ " ನಾರಾಯಣ ಅಖಿಲ ಗುರೋ ಭಾಗವನ್ ನಮಸ್ತೆ " ಎಂದಾಗ ಶ್ರೀ ಗೋಪಾಲದಾಸರು ಹೇಳುವಂತೆ ಸಿರಿಗೂ ಹೇಳದೆ ಓಡೋಡಿ ಬಂದು ಮಕರಿಯ ಮುಖ ಕತ್ತರಿಸಿದೆ  ಭಕ್ತಿಯೇ ಮುಕ್ತಿಗೆ ಸಾಧನ ಎನ್ನುವುದನ್ನು ತೋರಿಸಿದ್ದಾರೆ  ವರೆದೇಶನೇ ರಕ್ಷಿಸು ಎಂದ ಅಜಮಿಳನನ್ನು  ಯಮ ಭಟರ ಪಾಶಗಳಿಂದ ಮುಕ್ತ ನನ್ನಾಗಿ ಮಾಡಿದೆ. ಜ್ಞಾನ ಸ್ವರೂಪನಾದ ಹಯವದನ ಅನಂತ ಮಹಿಮೆ ಯುಳ್ಳವನು, ತತ್ವಗಳ ಬೋಧಿಸಿದವನು ಎಲ್ಲವನ್ನೂ ತಿಳಿದವನು, ಸರ್ವಜ್ಞನು, ಜ್ಞಾನ ಗಮ್ಯನುನೀನು ಎಂದು ಪರಿ ಪರಿ ಯಾಗಿ ಶ್ರೀ ವಾದಿರಾಜರು ಇಲ್ಲಿ, ಜೀವಿಯು ಅಸ್ವತಂತ್ರ, ಆಧೀನ, ಅಸಹಾಯಕ, ಅಸಮರ್ಥ ಎಂಬುವುದನ್ನು ಅರಿವಿಗೆ ತಂದು, ಹರಿಯ ಸಾಮರ್ಥ್ಯ, ಸ್ವಾತಂತ್ರ, ಶರಣಾಗತ ವತ್ಸಲನೆಂಬಗುಣವನ್ನು ಮತ್ತು ಆತನ ಸರ್ವೋತ್ತಮತ್ವವನ್ನು ಬಲು ಸುಂದರವಾಗಿ ನಿರೂಪಿಸಿದ್ದಾರೆ.

ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ನಮಸ್ತು.

***


FROM https://sumaanyaa.org › 

ವಾದಿರಾಜ ವಿರಚಿತ ಗ ುಂಡಕ್ರಿಯೆ

-ದಿೀಪ್ತಿ ಎನ್ ರಾವ್

ದಕ್ಷಿಣ ಕನನಡದ ಩ಾಜಕ ಕ್ಷೇತರದಲ್ಲಿ ಸುಟ್ಟಿ ಩ರಜವಲ್ಲಸಿದ ಩ರತಿಭೆ ಶ್ರೇಭಧಾವಚಾಮಯಯು.

ಬಾಯತದ ದಾವಯನಿಕ ಩ರ಩ಂಚದ ಑ಂದು ಹೊಷ ಇತಿಶಾಷಕ್ಕೆ ಸುಟ್ುಿ ಶಾಕಿದಯು.

ತತವಲಾದದ ಮಥಾಥಯ ಷತಯದ ಅರಿ಴ನುನ ಜ್ಞಾನಿಗಳಿಗೆ ಗೆೊೇಚಯ ಭಾಡಿಕ್ಕೊಟ್ಿಯು.

ಆಚಾಮಯಯು ತಭಮ ವಾಕ್ಷಾತ್ ಷಹೊೇದಯಯಾದ ವಿಶುುತಿೇಥಯರಿಗೆ ಆವರಭ ನಿೇಡಿ ಅ಴ರಿಗೆ

ಷಕಲ ಫರಸಮವಿದ್ಯಯಮ ಯಸಷಯ ಩ರಮೇಮಗಳನುನ ಅನುಗರಹಿಸಿದಯು. ಅಂತಸ ಩ರಿವುದಧ

಩ಯಂ಩ರೆಮಲ್ಲಿ ಭೊಡಿ ಫಂದ ಭಠವೇ ಸೊೇದ್ಯ ಭಠ. ಇದ್ಯೇ ಸೊೇದ್ಯ ಲಾದಿಯಾಜ

ಭಠವಂದು ಩ರಸಿದಿಧಮಾಯಿತು. ಇದಕ್ಕೆ ವಿಶುುತಿೇಥಯರೆೇ ಭೊಲ ಩ುಯುಶಯು. ಅಂದಿನಿಂದ

ಇಂದಿನ಴ರೆಗೊ ಅವಿಚ್ಛಿನನಲಾಗಿ ಩ಯಂ಩ರೆ ಭುಂದು಴ರೆಮುತಾಾ ಫಂದಿದ್ಯ. ಭಶಾನ್

ತ಩ಸಿವಗಳು, ಜ್ಞಾನಿಗಳು, ವಿಯಕಾಯು ಫಂದ ಩ಯಂ಩ರೆ ಇದು.

ಈ ಭಠದ಴ಯು ಆಚಾಮಯ ಭಧವರಿಂದ ಬೊ಴ಯಾಸ ದ್ಯೇ಴ಯನುನ ಩ಡೆದು ಒಂಕಾಯದ

ನಾದ್ಯೊೇ಩ಾಷನೆಮನುನ ವಾಧಿಸಿದಯು. ಬೊ಴ಯಾಸ ದ್ಯೇ಴ಯು, ಲಾಯಷ ಭುಷ್ಟಿ, ಫಲಭುರಿ

ವಂಖ, ಶ್ರೇಕೃ಴ಾುಂಕಿತ ಭುದ್ಯರಮುಂಗುಯ, ಅಕ್ಷಮ ಩ಾತ್ರರ ಭುಂತಾದ಴ುಗಳು ಈ ಭಠದಲ್ಲಿ

ಆಯಾಧನೆಗೆೊಳುುತಿಾಯು಴ುದು. ಈ ಩ಯಂ಩ರೆಮ ಸತ್ರೊಾಂಫತಾನೆಮ ಮತಿಮಾಗಿ ಫಂದ಴ಯು

ಲಾಗಿೇವತಿೇಥಯಯು. ಇ಴ಯು ಕುಂದಾ಩ುಯದ ಫಳಿಯಿಯು಴ ಕುಂಬಾಸಿಮಲ್ಲಿ

ಜ಩ತ಩ಾನಿ಴ಾಾನದಲ್ಲಿ ನಿಯತಯಾಗಿದದಯು. ಇ಴ಯ ಩ರವಾದದಿಂದ ಸೊವಿನಕ್ಕರೆಮ

ಗ್ಾರಭಲಾಸಿಗಱಾದ ಷದಾರರಸಮಣ ದಂ಩ತಿಗಳಿಗೆ ಸುಟ್ಟಿದ ಬೊ಴ಯಾಸ ಎಂಫ ಕೊಷು

ಭುಂದ್ಯ ಇ಴ಯ ಉತಾಯಾದಿಕಾರಿಗಱಾಗಿ ಲಾದಿಯಾಜರೆನಿನಸಿ ಜಗದಿವಖ್ಾಯತಿಮಾದಯು. ಲಾಯಷ –

ದಾಷ ವಾಹಿತಯದಲ್ಲಿ ಩ರಖ್ಾಂಡ ಩ಂಡಿತಯಾಗಿ ಮರೆದಯು. ವಿಜಮನಗಯ ವಾಭಾರಜಯದ

ಅಯಷರಿಂದ “ ಩ರಷಂಗ್ಾಬಯಣತಿೇಥಯ”ರೆಂಫ ಗ್ೌಯ಴ಕ್ಕೆ ಩ಾತರಯಾದಯು. ಗುಯುಗಳಿಂದ ಩ಡೆದ

ಸಮಗಿರೇ಴ ಭಂತ್ರೊರೇ಩ದ್ಯೇವದಿಂದ ಸಮ಴ದನನ ಆಯಾಧಕಯಾಗಿ ಅದ್ಯೇ ಅಂಕಿತದಿಂದ

ಅನೆೇಕ ಕನನಡ ಕೃತಿ ಯಚ್ಛಸಿದಾರೆ. ಆಚಾಮಯ ಭಧವಯ ತತವಲಾದ ಸಿದಧಂತದ ಑ಳ

಩ರಮೇಮಗಳನುನ ವಿ಴ರಿಷುತಾಾ ಸಲ಴ು ಷಂಷೆೃತ ಗರಂಥಗಳನುನ ಯಚ್ಛಸಿದಾದರೆ.

ಲಾದಿಯಾಜಯು ಬಾಯತದ ಎಲಿ ತಿೇಥಯಕ್ಷೇತರಗಳನುನ ಷಂಚರಿಸಿ “ತಿೇಥಯ಩ರಫಂಧ”ವಂಫ

ಅ಩ೂ಴ಯ ಕೃತಿ ಯಚ್ಛಸಿದಾದರೆ. ಅದಯಲ್ಲಿ ಎಲಿ ಕ್ಷೇತರಗಳ ವೈಶ್ಶಿಯ಴ನುನ ಴ರ್ಣಯಸಿದಾದರೆ. ಩ೂನ

ಷಂಚಾಯದಲ್ಲಿ “ಶ್ವು಩ಾಲ಴ಧೆ” ಎನುನ಴ ಕಾ಴ಯಕ್ಕೆ ಩ರತಿಮಾಗಿ ಕ್ಕೇ಴ಲ ಸತ್ರೊಾಂಫತುಾ

ದಿನದಲ್ಲಿ “ಯುಕಿಮರ್ಣೇವವಿಜಮ” ಎಂಫ ಉತಾಭ ಕಾ಴ಯ಴ನುನ ಅರ್ಪಯಸಿ ಶ್ರೇಶಿ ಕವಿ

ಎನಿನಸಿಕ್ಕೊಂಡಯು. ತಾಯಿಮ ಸಯಕ್ಕ ತಿೇರಿಷಲೊೇಷುಗ ಭಶಾಬಾಯತದ ಟ್ಟ಩಩ರ್ಣಮಾಗಿ

“ಲಕ್ಷಾಬಯಣ”ಎಂಫ ಗರಂಥ಴ನುನ ಸಮಗಿರೇಲಾಂತಮಾಯಮಿ ಬಗ಴ಂತನಿಗರ್ಪಯಸಿದಯು.

಩ಾಶಂಡ ಭತಗಳನುನ ಭತುಾ ಅವೈಧಿಕ ಷಂ಩ರದಾಮಗಳನುನ ಖಂಡಿಷು಴ ಗರಂಥ

“಩ಾಶಂಡಭತ ಖಂಡನ”. ಶ್ರೇಜಮತಿೇಥಯಯ ನಾಯಮಷುಧಾ , ತತವ಩ರಕಾಶ್ಕಾ ಕೃತಿಗಳಿಗೆ

ಟ್ಟ಩಩ರ್ಣಮಾಗಿ “ಗು಴ಯಥಯದಿೇರ್ಪಕಾ” ಯಚ್ಛಸಿದಯು. ಲಾದಿಯಾಜಯ ಯಚನೆಗಳಲ್ಲಿ ಮೇಯುಕೃತಿ

ಎನಿನಸಿಕ್ಕೊಂಡ “ಮುಕಿಾಭಲ್ಲಿಕಾ”ದಲ್ಲಿ ಫರಸಮಷೊತರಗಳಲ್ಲಿ ಩ರತಿ಩ಾದಿತ ವಿಶಮಗಳನುನ

ಷುಭಾಯು ಐದು ಷಸಷರ ಶ್ೊಿೇಕಗಳಲ್ಲಿ ವಿಷ್ಿೇಶ್ಸಿದಾದರೆ. ಉ಩ನಿಶತಿಾನ ವಾಯಲಾಗಿ 

सु

मान्या

हरर सर्वोत्तम र्वाय

जीर्वोत्तम ॥

“ಷಯಷಬಾಯತಿವಿರಾಷ” ಹೊಮಿಮತು. ಇದಲಿದ್ಯ ದಳಾ಴ತಾಯಸೊಾೇತರ , ಸಮಗಿರೇ಴ಸೊಾೇತರ,

ಕೃ಴ಾುಶಿಕ, ನಯಸಿಂಶಾಶಿಕ ಮೊದರಾದ ನಲ಴ತಾಕೊೆ ಹಚುು ಸೊಾೇತರಗಳನುನ ಯಚ್ಛಸಿದಾದರೆ.

“ಸಮ಴ದನ”ಅಂಕಿತದಲ್ಲಿ ಅನೆೇಕ ಕನನಡ ಕಿೇತಯನೆ , ಷುಱಾದಿ, ಉಗ್ಾಭೆೊೇಗ,

ಷುಲಾವಲ್ಲಗಳನುನ ಯಚ್ಛಸಿದಾದರೆ. ವೈಕುಂಠ ಴ಣಯನೆ, ಲಕ್ಷಿಮೇಶ್ೊೇಬಾನೆ, ಷವ಩ನ಩ದ,

ಸರಿಷವೂೇಯತಾಭವಾಯ, ಅ಴ತಾಯತರಮ ಷುಲಾವಲ್ಲ, ಬರಭಯಗಿೇತ್ರ, ನಾಯದಕ್ಕೊಯ಴ಂಜಿ

ಮೊದರಾದ ಫಸಳಶುಿ ದಿೇಘಯ ಕೃತಿಗಳಲ್ಲಿ ಆಚಾಮಯಯ ಸಿದಾಧಂತದ ತತವಗಳನುನ

ಕಾ಴ಯಭಮಲಾಗಿ ಹೊಮಿಮಸಿದಾದರೆ.

ಲಾದಿಯಾಜಯ ಅವಾಧಾಯಣಲಾದ ಕೃತಿಗಳಲ್ಲಿ ಑ಂದಾದ “ಗುಂಡಕಿರಯೆ” ಮಲ್ಲಿ ಅನಯ

ಭತಗಳ ನಿಯಾಕಯಣೆ ಭಾಡಿ ತತವಲಾದದ ಹಿರಿಮಗಳನುನ ನಲ಴ತುಾ ನುಡಿಗಳಲ್ಲಿ

ಬಿತಾರಿಸಿದಾದರೆ.

ಷತಯಲಾದ ಜ್ಞಾನ ಷರಿಮಾಗಿ ಅರಿಮಬೇಕಾದರೆ ಅಜ್ಞಾನದ ಫಗೆಮೊ

ತಿಳಿಮಬೇಕ್ಕಂಫುದನುನ ಈಳಾಲಾಸೊಯೇ಩ನಿಶತಿಾನಲ್ಲಿ ಹೇಳಿಯು಴ ವಿಚಾಯ಴ನೆನೇ ಅನುಷರಿಸಿ

ಲಾದಿಯಾಜಯು ಇಲ್ಲಿ ಮೊದಲು ಅನಯ ಭತಗಳನುನ ನಿಯಾಕರಿಸಿ ನಂತಯ ತತವಲಾದದ

ಹಿರಿಮಗಳನುನ ಩ರತಿ಩ಾದಿಸಿದಾದರೆ. ವಿದ್ಯಯಮನುನ ಮಥಾಥಯಲಾಗಿ ತಿಳಿಮಬೇಕಾದರೆ

ಅವಿದ್ಯಯಮನೊನ ಷರಿಮಾಗಿ ಅರಿಮಬೇಕು. ಅಜ್ಞಾನ಴ು ತಭಸಿಿಗೆ

ಕಾಯಣಲಾಗು಴ುದಾದದರಿಂದ ಅಂತಸ ಅಜ್ಞಾನದ ತಿಳಿ಴ಳಿಕ್ಕಮೊ ಅಷ್ಿ

ಅ಴ವಯಕಲಾಗು಴ುದು. ವಿದ್ಯಯಮನುನ ತಿಳಿಮಬೇಕಾದರೆ ಅವಿದ್ಯಯಮನೊನ ಅರಿತು ತನೊಮಲಕ

ಮೊೇಕ್ಷ ಩ಾರ಩ಾಲಾಗುತಾದ್ಯ. ಅನಯ ಭತಗಳನುನ ನಿಯಾಕರಿಸಿ ಕುಟ್ಟಿ ಩ುಡಿ ಭಾಡು಴ುದು ಈ

ಗುಂಡಕಿರಯೆಮ ಭುಖೊಯೇದ್ಯದೇವ. ತತವಲಾದದಲ್ಲಿಯು಴ ಷತಿಿದಧಂದ಴ನುನ ಭನ಴ರಿಕ್ಕಮಾಗಿ

ಭುಕಿಾ ಭಾಗಯ ಷುಗಭಲಾಗು಴ುದು.

“ಫರಿದ್ಯ ಷಂವಾಯದಿ ಜರಿದ್ಯ ಮರೆದ್ಯ | ಸರಿ ನಿನನ ಅನುಷರಿಷುತಿಯದ್ಯ | ಕರಿ ದ್ಯೇ಴ದ್ಯೇ಴

ಯೆನನ | ಕಯುರ್ಣ ಕಣೆದರೆದ್ಯ ತರಿದ್ಯ ಭಕರಿಮ | ಭುಖ಴ ನಿೇ ಬೇಷಯದ್ಯ | ಴ಯದ್ಯೇವ ಩ಾಹಿ

ಯೆನೆ ಅಜಮಿಳನ | ಪೂರೆದ್ಯ ಭುರಿದ್ಯ ಮಭಬಟ್ಯ | ತರಿದ್ಯ ಩ಾವಗಳ ಕರೆದ್ಯನನ

ಸಮ಴ದನ | ಑ರೆದ್ಯ ತತವಗಳ ಮರೆದ್ಯ ಭಹಿಮಮ ನಿನಗಿದ್ಯೊಂದರಿದ್ಯ ||”

ಈ ಕೃತಿಮಲ್ಲಿ ಩ರತಿ ನುಡಿಮಲ್ಲಿಮೊ ಅಂಕಿತವಿಯು಴ುದು ವಿಶ್ೇಶ. ಶ್ರೇಸರಿಯೆೇ

ಷವೂೇಯತಾಭನೆಂಫ ಜ್ಞಾನದಿಂದ ವಯಣಾಗತಯಾಗಿ ಷಂವಾಯದಲ್ಲಿ ಅ಴ನ ಩ರಬುತವ

಑಩ುು಴ುದ್ಯೇ ಜಿೇ಴ನದ ವಾಥಯಕಯ ಎಂದಿದಾದರೆ. ಷವೂೇಯತಾಭತವ, ಩ಂಚಭೆೇದ, ತಾಯತಭಯದ

ಅರಿ಴ು ಮೊೇಕ್ಷದಾಮಕ. ಈ ಮಥಾಥಯಲಾದ ಅರಿವಿನೆೊಂದಿಗೆ ನಾಸಿಾಕಯಲಾದ ಭತಿಾತಯ

ಭಾಮಾಲಾದಗಳ ತಿಳಿ಴ಳಿಕ್ಕ ಈ ಕೃತಿಮಲ್ಲಿ ಭಾಡಿಕ್ಕೊಟ್ಟಿದಾದರೆ. ಚಾಲಾಯಕ, ಫೌದಧ, ಜೈನ

ಮೊದರಾದ ನಾಸಿಾಕಯ ಭತಗಳನುನ ಮೊದಾಲು ನಿಯಾಕರಿಸಿದಾದರೆ. ಇ಴ುಗಳು ವೇದಗಳ

಩ಾರಭಾಣಯ಴ನುನ ಑಩ುು಴ುದಿಲಿ. ಮಿೇಭಾಂಷ, ವಾಂಖಯ, ಯೇಗ ಭತಿಾತಯ ವೈಧಿಕ ಭತಗಳ

ನೊಯನತ್ರಗಳನುನ ತಿಳಿಸಿದಾದರೆ. ನಂತಯದಲ್ಲಿ ವಂಕಯಯ ಭಾಮಾಲಾದದ ಕುಂದು ಕ್ಕೊಯತ್ರಗಳತಾ

ಬಳಕು ಸರಿಸಿದಾದರೆ.

ಚಾಲಾಯಕಯು ಩ರತಯಕ್ಷ಴ನುನ ಭಾತರ ಩ರಭಾಣವಂದಯು. ದ್ಯೇಶಾಭಿನನ ಜಿೇ಴ವಂಫುದಿಲಿ

ಎಂದು ಲಾದಿಸಿದಯು. ಆದರೆ ಲಾದಿಯಾಜಯು ಷತಾದ್ಯೇಸದ ಭುಂದ್ಯ ಅಳು಴ುದು ಏಕ್ಕಂದು

಩ರಶ್ನಸಿದಾದರೆ. ಭೃತದ್ಯೇಸದಿಂದ ಷುಖ ದುುಃಖಗಳ ಅನುಬ಴ ಹೇಗೆ ಕೊಡುತಾದ್ಯ ?

ಚಾಲಾಯಕಯ ನಾಸಿಾಕಯ಴ನುನ ಮೊಟ್ಿ ಮೊದಲು ನಿಯಕರಿಷು಴ುದು ಅಗತಯವಂದು 

सु

मान्या

हरर सर्वोत्तम र्वाय

जीर्वोत्तम ॥

ಲಾದಿಯಾಜರಿಗೆ ತ್ರೊೇರಿತು ಅನಿನಷುತಾದ್ಯ. ತದನಂತಯ ಜೈನ ಫೌದಧ ಭತಗಳಲ್ಲಿಯು಴

ವಿ಩ರಿೇತಲಾದಗಳನುನ ಖಂಡಿಸಿದಾದರೆ. ಅ಴ಯು ವೇದ಴ನುನ ಑಩಩ದ್ಯ ಷತಯ಴ನುನ ತಿಳಿಮದ್ಯ

ಲಾದ ಭಾಡು಴ ಮೊದಲ ಸೊೇಲನುನ ಅನುಬವಿಷುತಾಾರೆ. ನಾಯಾಮಣಾಭಿನನ

ಸಮಗಿರೇ಴ದ್ಯೇ಴ನು ವೇದ಴ನುನ ಅಭಿ಴ಯಕಾಗೆೊಳಿಸಿ ಅದನುನ ಫರಸಮನಿಗೆ

ಉ಩ದ್ಯೇಶ್ಸಿಯುಲಾಗ ಅದನುನ ಩ರಭಾಣವಂದು ಑಩಩ದ್ಯ ಲಾದದಲ್ಲಿ ಗೆಲಿಲು

ಅಷಭಥಯಯಾದಯು ಎಂದು ಲಾದಿಯಾಜಯ ಅಭಿ಩ಾರಮ.

ಅಷುಯ ಮೊೇಸನಾಥಯಲಾಗಿ ನಾಯಾಮಣನು ಫುದಧನಾಗಿ ಅ಴ತರಿಸಿದ ಕಥೆಮು

಩ುಯಾಣಗಳಲ್ಲಿ ಸಿದಧಲಾಗಿಯು಴ುದು. ಇದರಿಂದ ವೇದ ಭಾಗಯ಴ನುನ ಅನುಷರಿಷು಴

ಅಷುಯಯು ತಯಜಿಷು಴ಂತ್ರ ಭಾಡಿ ಩ರಳಾಂತ ವಿದ್ಯಯಮನುನ ದ್ಯೇ಴ತ್ರಗಳಿಗೆ ಉ಩ದ್ಯೇಶ್ಸಿದ

ಅ಴ತಾಯವಿದು. ನಾಯಮ, ವೈಶ್ೇಷ್ಟಕ,ಯೇಗ, ವಾಂಖಯ ದವಯನಗಳು ಬಗ಴ಂತನನುನ ಑ರ್ಪ಩ದ

ಆಸಿಾಕಯ ಭತಗಳು. ಆದರೆ ಇ಴ುಗಳು ಅ಴ನ ಷ಴ಯಜ್ಞತವ಴ನುನ ಅಂಗಿೇಕರಿಷು಴ುದಿಲಿ. ಆದರೆ

ಲಾದಿಯಾಜಯು ನಾಯಾಮಣನೆೇ ಷವೂೇಯತಾಭ ಷ಴ಯತಂತರ ಷವತಂತರನಾದ಴ನೆಂದು

ನಿಯೊರ್ಪಸಿದಾದರೆ. ಮೊೇರೆ ನೆೊೇಡಿಕ್ಕೊಳುಲು ಕನನಡಿ ಬೇಕು, ತಭಮ ಆರೆೊೇಗಯ ತಿಳಿಮಲು

ವೈದಯಯು ನಾಡಿ ನೆೊೇಡಬೇಕು, ತಿಥಿ ಲಾಯಕಾೆಗಿ ಩ಂಚಾಂಗದ ಷಶಾಮ ಬೇಕು. ಇಂತ಴ಯು

ಷ಴ಯಜ್ಞಯಾಗಲು ಹೇಗೆ ವಾಧಯವಂದಿದಾದರೆ. ಆದದರಿಂದ ಷೃ಴ಾಿಯದಿ ಅಶಿ ಕತೃಯತವ಴ನುನ

ನಿ಴ಯಹಿಷು಴ ವಿಶುು ಑ಫರನೆ ಷವೂೇಯತಾಭ ಎಂದು ಩ರತಿ಩ಾದಿಸಿದಾದರೆ.

಩ೂ಴ಯಮಿೇಭಾಂಷಕಯು ಕಭಯ ಑ಂದ್ಯ ವಾಕು ಅದಕ್ಕೆ ಩ಯಫರಸಮನ ಑ಡೆತನವೇಕ್ಕ ಎಂದರೆ,

ಲಾದಿಯಾಜಯು ಕ್ಕೇ಴ಲ ಕಭಯ಴ು ಫಂಧಕ. ಕ್ಕೈ಴ಲಯದ ಅಪೇಕ್ಷ಴ುಳು಴ಯು ಬಗ಴ಂತನಲ್ಲಿ

ವಯಣಾತಯಾಗಬೇಕ್ಕಂದಿದಾದರೆ.

“ತನನ ನಾಲ್ಲಗೆಮನು ತಾ ಕತಾರಿಷು಴಴ | ಇನೆನೇನು ನುಡಿ಴ನೆೊೇ ಕಡಿ಴ ಕ್ಕೊಡಲ್ಲಮ |

ಮೊನೆನಮ ಭುರಿದ಴ನು |಴ನನದ ತಯುಗಳ ಕಡಿ಴ನೆೇನೆೊೇ ಭೊಢ | ನಿನನ ವೇದಾಂತ಴ನು

| ಭನಿನಷದ್ಯ ಩ುಸಿಯೆಂಫ ಲಾದಿ ಜಗ - | ಴ನುನ ಇನಾಯತರಿಂದ | ಫನನಫಡಿಸಿ ಕ್ಕಡಿಷುವ

ನಿನನಥಯ಴ | ಇನೆನಂತು ವಾಧಿಪ ಸಮ಴ದನನ಴ರೆೊಳು | ಇಂತು ನಿಂತು ಲಾದಿಪ ||” ಈ

಩ದಯದಿಂದ ಆಯಂಭಿಸಿ ಲಾದಿಯಾಜಯು ಭುಂದಿನ ಆರೆೇಳು ನುಡಿಗಳಲ್ಲಿ ಭಾಮಾಲಾದದ

ಅಷತಯದ ಅರಿ಴ು ಸೊೇದಾಸಯಣೆ ಷಹಿತ ಭಾಡಿದಾದರೆ. ನಾಲ್ಲಗೆ ಕತಾರಿಸಿದ಴

ಭಾತನಾಡರಾಯ. ಕ್ಕೊಡಲ್ಲಮ ತುದಿ ಭುರಿದರೆ ಭಯ ಕಡಿಮರಾಗದು. ಅದಯಂತ್ರ

ಭಾಮಾಲಾದಿಗಳು ಑ರ್ಪ಩ಯು಴ ಜಗನಿಮಥಾಯದಿ ಲಾದಗಳನುನ ಜಗತುಾ ಷತಯ ಎನುನ಴ ವಿಶುು

ಬಕಾಯ ಎದುಯು ನಿಲಿರಾಗದು. ಕಪ಩ ಚ್ಛ಩಩ನುನ ಬಳಿು ಎಂದು ಬಾವಿಸಿದಯು. ಸತಿಾಯದಿಂದ

ಷರಿಮಾಗಿ ನೆೊೇಡಲು ಅದು ಬಳಿುಮಲಿ ಕಪ಩ ಚ್ಛ಩ುು ಎಂದು ಅರಿಲಾಯಿತು. ಅಲ್ಲಿ ಬಳಿು

ಇಯಲೇ ಇಲಿ. ನಭಮ ಅಜ್ಞಾನದಿಂದ ಶಾಗೆ ಕಂಡಿತು. ಆದದರಿಂದ ಭಾಮಾಲಾದಿಗಳು ಜಗತುಾ

ನಿಜವಂದು ತ್ರೊೇಯುತಾದ್ಯ ಆದರೆ ಅದು ನಿಜ಴ಲಿ ಮಿಥೆಯ ಎಂದಯು. ಫರಸಮನೆೊಫರನೆ

಩ಾಯಭಾಮಥಿಯಕ ಷತಯ ಎಂದು ಲಾದಿಸಿದಯು. ಩ುಷ್ಟಿೇಕರಿಷಲು “ ನೆೇಸನಾಸಿಾ ಕಿಂಚನ”

“ಏಕಮೇಲಾದಿವತಿೇಮಂ” ಎಂಫ ಫರಹೈಕಯ ಩ಯಲಾದ ವುರತಿಲಾಕಯಗಳನುನ ಭುಂದಿಟ್ಿಯು.

ಆದರೆ ಲಾದಿಯಾಜಯು ಇವಯಡು ಫರಹೈಕಯಲಾದ಴ುಗಳಲಿ. ಅಂತಸ ವಾಸಷಕ್ಕೆ ಹೊೇಗದ್ಯ

ಜಿೇವೇವವಯ ಭೆೇದ ಷತಯವಂದು ಑ರ್ಪ಩ ಜನಮ ಜನಮಗಳ ಩ಾ಩ಗಳನುನ ಕಳಕ್ಕೊಳುಬೇಕ್ಕಂದು

ಉ಩ದ್ಯೇಶ್ಸಿದಾದರೆ. ಸೊೇಸಂ ಎನನದ್ಯ ದಾಸೊೇಸಂ ಎನುನ಴ ಉ಩ಾಷನೆ ಮೊೇಕ್ಷದಾಮಕ

ಎಂದಿದಾದರೆ.

सु

मान्या

हरर सर्वोत्तम र्वाय

जीर्वोत्तम ॥

ಶ್಴ – ವಿಶುು ಭಧಯ ಅಂತಯ಴ನುನ ತ್ರೊೇರಿ ಮುಕಿಾಯಿಂದ ವಿಶುು ಷವೂೇಯತಾಭತವ಴ನುನ

ನಿಯೊರ್ಪಸಿದಾದರೆ. ಭನಮಥಾದಿಗಳ ಩ರಷಂಗದಂತ್ರ ಅರಾ಩಩ಯಾಧಗಳಿಗೆ ಭಶಾನ್ ಶ್ಕ್ಷ

ವಿಧಿಷು಴ ಶ್಴ ಑ಂದು ತೊಕಲಾದರೆ, ಎದ್ಯಮನುನ ಑ದದಂತಸ ಬೃಗು ಋಷ್ಟಮನುನ

ಅನುಗರಹಿಸಿದ ವಿಶುು ಹಚ್ಚುನಿಸಿದ ಎಂದಿದಾದರೆ. ಕ್ಷಿ಩ರಲಾಗಿ ಴ಯ ನಿೇಡಿ

ಲೊೇಕಕಂಟ್ಕಯನಾನಗಿಸಿದ ಶ್಴, ಩ರಿಸರಿಸಿದ ವಿಶುು ಉತಾಭನೆನಿಸಿದ ಎಂದು

ಲಾದಿಯಾಜಯು ತಿಳಿ಩ಡಿಸಿದಾದರೆ. ತಿರವಿಧ ಜಿೇ಴ಯಾಶ್ಗಳು ಭತುಾ ಅ಴ಯ ಷವಯೊ಩ಕ್ಕೆ ತಕೆಂತ

ಗತಿಗಳನುನಹೊಂದು಴ಯು ಎಂದು ಴ರ್ಣಯಸಿದಾದರೆ. ಅ಴ಯ಴ಯ ಉ಩ಾಷನೆಗೆ ಅನುಗುಣಲಾಗಿ

ಮೊೇಕ್ಷ, ನಿತಯಷಂವಾಯ, ಅಂಧಂತಭಷಿನುನ ಩ಡೆ಴ಯು. ಸದಿನಾಲುೆ ಲೊೇಕದ್ಯೊಡೆಮನಾದ

ವೈಕುಂಠ ಩ತಿಮಾದ ಸಮ಴ದನನೆೇ ಷವೂೇಯತಾಭನೆಂದು ಩ುಯುಶ ಷೊಕಾಾದಿ

ಆಗಭಗಳು ವಾಯುತಿಾವ ಎಂದಿದಾದರೆ. ಸರಿಮನುನ ಬಿಟ್ಿ಴ ನಿತಯ ನಯಕ಴ನುನ ಕಾಣು಴ನು.

ಆದದರಿಂದ ನ಴ ವಿಧ ದ್ಯವೇಶ ಯಹಿತಲಾದ ನ಴ ವಿಧ ಬಕಿಾ ಩ೂ಴ಯಕ ಬಗ಴ಂತನನುನ

ಆಯಾಧಿಸಿದ಴ ಷದಗತಿ ಩ಡೆ಴ನು ಎಂದಿದಾದರೆ. ಶ್ೈ಴ಯು, ಳಾಕ್ಕಾೇಮಯು, ಗ್ಾಣಾ಩ತಯಯು

ಇತಾಯದಿ ಅನಯದ್ಯೇ಴ತ ಉ಩ಾಷಕರಿಗೆ ವಾಭಾನಯ ಷುಖಗಳು ದ್ಯೊಯಕು಴ುದು.

ಢಾಂಬಿಕತನವಿಲಿದ್ಯ ಶ್ರೇಸರಿಮಲ್ಲಿ ವಯಣಾಗತಯಾಗಿ ಷವೂೇಯತಾಭತ್ರವೇನ ಉ಩ಾಷನೆ

ಭಾಡಿದ಴ರಿಗೆ ಭುಕಿಾ ಎಂಫ ಭಶಾ ಪಲ ಲಭಿಷುತಾದ್ಯ. ಅದನೆನ ಲಾದಿಯಾಜಯು “ನಿನನನೆ

ನೆೊೇಡುವ ನಿನನನೆ ಩ಾಡುವ | ನಿನನನೆ ಬೇಡುವ ನಿನನ ಕ್ಕೊಂಡಾಡುವ |” ಎನುನ಴ಲ್ಲಿ

ಹೇಳಿದಾದರೆ.

“ನಾನಿನನ ಭರೆತಯೊ ನಿೇನೆನನ ಭರೆತರೆ | ಶಾನಿ ನಿನಗೆ ನಿನನ ಬಕಾ಴ತಿಲತ್ರಗೆ | ಹಿೇನತ್ರ

ಫಂದಿತಾಗಿ | ಆ ನ ಋತ್ರೇ ತವತಿಿಮತ್ರೇ ಕಿಂಚ್ಛನಾರೆೇ ಎಂಫ | ಭಾನ ಏನಂದಿತಾಗಿ |

ನಿೇನುದಾಸಿೇನನಾಗೆ ಖಳಯ ಸೇನೆ ಷ - | ಜಜನಯ ಕ್ಕೊಂದಿತಾಗಿ | ಶ್ರೇನಾಥಸಮ಴ದನ

ಶ್ವುಗಳ ತ಩಩ನು | ಜನನಿ ಜರಿದರೆ ಜಗವಲಿ ನಗು಴ರೆೊೇ | ಜಾಣಯ ಜಾಣ ನಿೇನು ||”

ಜಿೇ಴ ಯಾಶ್ಗಳು ಬಗ಴ಂತನನುನ ಭರೆತಯೊ ಅ಴ನು ಭರೆತರೆ, ವಯಣಾಗತ಴ತಿಲವಂಫ

ಬಿಯುದಿಗೆ ಶಾನಿ ಫಂದಂತ್ರ. ಷಜಜನಯ ಯಕ್ಷಣೆಮಲ್ಲಿ ಉದಾಸಿೇನನಾದರೆ ದುಜಯನಯ

ಮೇಲುಗೆೈ ಆಗು಴ುದು. ಇದರಿಂದ ಷಜಜನರಿಗೆ ಕ್ಕಡುಕಾಗು಴ುದು. ತಾಯಿ ತನನ ಭಕೆಳ

ತ಩಩ನುನ ಭನಿನಷು಴ಂತ್ರ ಬಗ಴ಂತ ತನನ ಬಕಾಯ ಅ಩ಯಾಧಗಳನನ ಎರ್ಣಷದ್ಯ ಪೂರೆಮಬೇಕ್ಕಂಫ

ಕ್ಕೊೇರಿಕ್ಕ ಲಾದಿಯಾಜಯು ಈ ಕ್ಕೊನೆಮ ನುಡಿಮಲ್ಲಿ ತಭಮ ಬಿಂಫಯೊರ್ಪಮಾದ

ಸಮ಴ದನನಲ್ಲಿ ಬೇಡಿದಾದರೆ.

ಲಾದಿಯಾಜಯು ಗುಂಡಕಿರಯೆ ಎಂಫ ಕೃತಿಮಲ್ಲಿ ನಲ಴ತುಾ ಩ದಯಗಳಲ್ಲಿ ಅನಯ ಭತಗಳನುನ

ಮುಕಿಾಯಿಂದ ನಿಯಾಕರಿಸಿದಾದರೆ. ಆಚಾಮಯ ಭಧವಯು ಬೊೇದಿಸಿದ ತತವಲಾದದ

ಉ಩ದ್ಯೇವಗಳನುನ ಩ರತಿ಩ಾದಿಸಿದಾದರೆ. ಆಚಾಮಯಯು “ವಿಶುುತತವನಿಣಯಮ” ದಲ್ಲಿ

ಭಾಮಾಲಾದ ಭತ಴ನುನ ನಿಯಾಕರಿಸಿ ಷತಯಲಾದ ಜ್ಞಾನದ ಅರಿ಴ು ಭಾಡಿಕ್ಕೊಟ್ಿದದನುನ

ಅನುಕರಿಸಿ ಲಾದಿಯಾಜಯು ಷಯಳಿೇಕರಿಸಿ ತಿಳಿ ಕನನಡದಲ್ಲಿ ಜನ ವಾಭಾನಯರಿಗೊ

ಅಥಯಲಾಗು಴ ರಿೇತಿಮಲ್ಲಿ ಭಂಡಿಸಿದಾದರೆ. ನೊರಿ಩಩ತುಾ ಴ಶಯಗಳ ತ಩ಸಿವೇ ಜಿೇ಴ನ ನಡೆಸಿ

ಸೊೇದ್ಯಮಲ್ಲಿ ಪಾಲುಗಣ ಕೃಶು ತೃತಿೇಮ ಴ೃಂದಾ಴ನಷಥಯಾದಯು. ಷಂಷೆೃತ ಶಾಗೊ

ಕನನಡದಲ್ಲಿ ಕೃತಿ ಯಚ್ಛಸಿ ವಾಯಷವತ ಲೊೇಕಕ್ಕೆ ಑ಂದು ಉನನತ ಕ್ಕೊಡಿಗೆಯಿಂದ

ಸಮಗಿರೇವೂೇ಩ಾನೆ ಭಾಡಿದ ಧಿೇಭಂತ ಮತಿಗೆ ನಮೊೇನಭುಃ. 

****