Showing posts with label ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ gopalakrishna vittala. Show all posts
Showing posts with label ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ gopalakrishna vittala. Show all posts

Sunday 1 August 2021

ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ ankita gopalakrishna vittala

ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ ಪ.

ಆನಂದ ಕಂದನ ಗುಣಗಳ

ಆನಂದನಿಲಯರು ಪೇಳಲು ಅ.ಪ.

ಆನಂದವಾಯಿತು ಮನಕೆ

ಆನಂದಗೋಕುಲದೊಡೆಯನು

ಆನಂದತೀರ್ಥರ ಕರದಲಿ

ಆನಂದ ಸೇವೆಯ ಕೊಳುತಿರೆ 1

ಆನಂದಾದ್ರಿ ಶಿಖರದಲ್ಲಿ

ಸ್ವಾನಂದ ಸೂಚನೆ ತೋರಲು

ಏನೆಂದು ಬಣ್ಣಿಸಲಿನ್ನು

ಸ್ವಾನಂದರು ಶ್ರೀ ಗುರು ದಯದಿ 2

ಆನೆಂದರೆ ಶಿಕ್ಷಿಸುವನು ಹರಿ

ನೀನೆಂದರೆ ರಕ್ಷಿಸುವನು ದೊರಿ

ಆನಂದವನ ತರುವಂತೆ

ಆನಂದಭೀಷ್ಟವ ಕೊಡುವ 3

ಆನಂದe್ಞÁನಪೂರ್ಣ

ಆನಂದ ನಿತ್ಯರೂಪ

ಆನಂದ ಗುಣಪೂರ್ಣ ನಿ-

ತ್ಯಾನಂದ ಭಕ್ತರಿಗೀವ4

ಗೋಪಾಲಕೃಷ್ಣವಿಠಲ

ನೀ ಪರಮದೈವವೆನಲು

ತಾಪವÀ ಭವಹರಿಸಿ

ಕಾಪಾಡೊ ಹರಿಯ ಲೀಲೆ 5

****

ಗೋಪಾಲ ಕೃಷ್ಣ ವಿಠ್ಠಲ ಅಂಕಿತದ ಅಂಬಾಬಾಯಿ ಅವರ ರಚನೆ 

ಆನಂದಾದ್ರಿ ಕ್ಷೇತ್ರದಲ್ಲಿ

ಆನಂದವ ಕಂಡೆ 

ಪ.

ಆನಂದ ಕಂದನ ಗುಣಗಳ

ಆನಂದನಿಲಯರು ಪೇಳಲು 

ಅ.ಪ.

ಆನಂದವಾಯಿತು ಮನಕೆ

ಆನಂದಗೋಕುಲದೊಡೆಯನು

ಆನಂದತೀರ್ಥರ ಕರದಲಿ

ಆನಂದ ಸೇವೆಯ ಕೊಳುತಿರೆ 

1

ಆನಂದಾದ್ರಿ ಶಿಖರದಲ್ಲಿ

ಸ್ವಾನಂದ ಸೂಚನೆ ತೋರಲು

ಏನೆಂದು ಬಣ್ಣಿಸಲಿನ್ನು

ಸ್ವಾನಂದರು ಶ್ರೀ ಗುರು ದಯದಿ 

2

ಆನೆಂದರೆ ಶಿಕ್ಷಿಸುವನು ಹರಿ

ನೀನೆಂದರೆ ರಕ್ಷಿಸುವನು ದೊರಿ

ಆನಂದವನ ತರುವಂತೆ

ಆನಂದಭೀಷ್ಟವ ಕೊಡುವ 

3

ಆನಂದ ಜ್ಞಾನಪೂರ್ಣ

ಆನಂದ ನಿತ್ಯರೂಪ

ಆನಂದ ಗುಣಪೂರ್ಣ ನಿ-

ತ್ಯಾನಂದ ಭಕ್ತರಿಗೀವ

4

ಗೋಪಾಲಕೃಷ್ಣವಿಠಲ

ನೀ ಪರಮದೈವವೆನಲು

ತಾಪವÀ ಭವಹರಿಸಿ

ಕಾಪಾಡೊ ಹರಿಯ ಲೀಲೆ

 5

***