Showing posts with label ಸಂಜೀವವರಾಯ ಪೊರೆವುದು ಆಂಜನೇಯ ಭವ ಭಂಜನ shyamasundara SANJEEVARAAYA POREVUDU ANJANEYA BHAVA BHANJANA. Show all posts
Showing posts with label ಸಂಜೀವವರಾಯ ಪೊರೆವುದು ಆಂಜನೇಯ ಭವ ಭಂಜನ shyamasundara SANJEEVARAAYA POREVUDU ANJANEYA BHAVA BHANJANA. Show all posts

Wednesday 6 October 2021

ಸಂಜೀವವರಾಯ ಪೊರೆವುದು ಆಂಜನೇಯ ಭವ ಭಂಜನ ankita shyamasundara SANJEEVARAAYA POREVUDU ANJANEYA BHAVA BHANJANA

 


ಸಂಜೀವವರಾಯ ಪೊರೆವುದು | ಆಂಜನೇಯ ಭವ

ಭಂಜನ ಭಯಹರ ಪ


ಶ್ರೀರಘುವರನಾಜ್ಞೆಯಿಂ | ವಾರಧಿಯನು ಲಂಘಿಸಿ

ಸಾರಿ ಕುಶಲ ವೈದೇಹಿ ಹರುವಿ | ಕ್ರೂರರಾವಣನ ಪುರವನುರವಿದ 1


ಗೋಪತಿ ಕುಲದೀಪಿಕಾ | ದ್ರೌಪದಿ ಮನೋನಾಯಕ

ಕೋಪದಿಂದ ಸಂಗ್ರಾಮ ಮಂಡಲದಿ |

ಪಾಪಾತ್ಮಕ ಭೂಪಾಲರಳಿದಗುರು 2


ಶ್ರೀ ಮಹಾಕಲಿಕಾಲದಿ | ನೀ ಮುದಮುನಿ ನಾಮದಿ

ಸ್ವಾಮಿ ಶಾಮಸುಂದರನೆ | ಎಂದು ಘನ |

ಭೂಮಿಯಲ್ಲಿ ಡಂಗುರವಸಾರಿದ 3

***