Showing posts with label ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ purandara vittala ONDE NAAMAVU SAALADE SRIHARIYEMBA. Show all posts
Showing posts with label ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ purandara vittala ONDE NAAMAVU SAALADE SRIHARIYEMBA. Show all posts

Saturday 18 December 2021

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ purandara vittala ONDE NAAMAVU SAALADE SRIHARIYEMBA





3rd Audio by Mrs. Nandini Sripad

ರಾಗ ಕಲ್ಯಾಣಿ ಅಟ ತಾಳ

ಒಂದೇ ನಾಮವು ಸಾಲದೆ, ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವು-
ದೆಂದು ವೇದಂಗಳಾನಂದದಿ ಸ್ತುತಿಸುವ ||ಅ.ಪ||

ಉಭಯ ರಾಯರು ಸೇರಿ
ಮುದದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನಕಕ್ಷಯ ವಸ್ತ್ರವನಿತ್ತ ||

ಹಿಂದೊಬ್ಬ ಋಶಿ ಪುತ್ರ-
ನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||

ಕಾಶಿಯ ಪುರದೊಳಗೆ
ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||
***

Onde namavu salade sri hariyemba
Onde namavu salade ||pa||

Onde namavu bavabamdhana bidisuvudemdu
Vedangala Anandadi stutisuva ||a.pa||

Ubayarayaru seri sammatadi lettavanadi
Sabeyolu dharmaja satiya sole
Nabake kaiyetti draupadi krushna ennalu
Ibaraja gamanege akshaya vastravanitta ||1||

Hindobba rusi putranamdu dasiya kude
Sandehavillade halavu kala
Dandugadolu siluki nimdantya kaladi
Kanda naraganendu kareyalabayavitta ||2||

Kasiyapuradolage isa Bakutiyinda
Sasira namada ramanemba
Srisana namada upadesa satigitta
Vasudeva sri purandara vithalanna ||3||
***

pallavi

ondE nAmavu sAlade shrI hariyemba ondE nAmavu sAlade

anupallavi

ondE nAmavu bhavabandhana biDisuvudendu vEdangaLAnandadi stutisuva

caraNam 1

ubhaya rAyaru sEri mudadi lettavanADi sabheyoLu dharmaja satiya sOle
nabhake kaiyetti draupadi krSNA ennalu ibharAja gamanake akSaya vastravanitta

caraNam 2

hindobba rSi putranandu dAsiya kUDe sandEhavillade halavu kAla
dandugadoLu siluki nindantya kAladdi kanda nAraganendu kareyalabhayavitta

caraNam 3

kAshiya puradoLage Isha bhakutiyinda sAsira nAmada rAmanemba
shrIshana nAmada upadEsha satigitta vAsudEva shrI purandara viTTalanna
***

ಶ್ರೀ ಪುರಂದರದಾಸರ ಕೃತಿ 

 ರಾಗ ಶಿವರಂಜಿನಿ        ಆದಿತಾಳ 

ಒಂದೇ ನಾಮವು ಸಾಲದೆ ಶ್ರೀಹರಿಯೆಂಬ
ಒಂದೇ ನಾಮವು ಸಾಲದೆ  ॥ ಪ ॥
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳಾನಂದದಿ ಪೊಗಳುವ ॥ ಅ ಪ ॥

ಉಭಯರಾಯರು ಸೇರಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜಗಮನೆಗಕ್ಷಯವಸ್ತ್ರವನಿತ್ತಂಥ ॥ 1॥

ಹಿಂದೊಬ್ಬ ಋಶಿಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದು ಅಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ  ॥ 2 ॥

ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ

ವಾಸುದೇವ ಶ್ರೀಪುರಂದರವಿಠಲನ ॥ 3 ॥      
*********

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ                                ||ಪ||

ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ                       ||ಅ.ಪ||

ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ               ||೧||

ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ              ||೨||

ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ                  ||೩||
******


yes
ರಾಗ :  ನಾಟ  ತಾಳ : ಆದಿ

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ                                ||ಪ||

ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ                       ||ಅ.ಪ||

ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ               ||೧||

ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ              ||೨||

ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ                  ||೩||


*******


ಒಂದೆ ನಾಮವು ಸಾಲದೆ  
ಶ್ರೀ ಹರಿ ಎಂಬ ಒಂದೆ ನಾಮವು ಸಾಲದೆ
                             ||ಒಂದೆ ನಾಮವು||

ಒಂದೆ ನಾಮವು ಭವಭಂಧನ ಬಿಡಿಸುವುದು 
ಎಂದು ವೇದಂಗಳು ಆನಂದದಿ ಸ್ತುತಿಸುವ
                                  ||ಒಂದೆ ನಾಮವು||
                              ||ಒಂದೆ ನಾಮವು||

ಉಭಯ ರಾಯರು ಸಮ್ಮತದಿ ಲೆಕ್ಕವನಾಡೆ 
ಸಭೆಯೊಳು ಧರ್ಮಜ ಸತಿಯ ಸೋಲ
                                   ||ಉಭಯ||
ನಭಕೆ ಕೈ ಎತ್ತಿ ದ್ರೌಪದಿ ಕ್ರಷ್ಣಾ ಎನ್ನಲು||2||
ಇಭರಾಜ ಗಮನೆಗಕ್ಷಯ ವಸ್ತ್ರವ ಇತ್ತಂತಹ
                                ||ಒಂದೆ ನಾಮವು||

ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ 
ಸಂದೇಹವಿಲ್ಲದೆ ಹಲವು ಕಾಲ||ಹಿಂದೊಬ್ಬ||
ದಂದುಗದೊಲು ಸಿಲುಕಿ ನಿಂದಂತ್ಯಕಾಲದಿ||2||
ಕಂದ ನಾರದನೆಂದು ಕರೆಯಲ ಅಭಯವಿತ್ತ
                                ||ಒಂದೆ ನಾಮವು||

ಕಾಶಿಯ ಪುರದೊಳು ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ||ಕಾಶಿಯ||
ಶ್ರೀಶನ ನಾಮದ ಉಪದೇಶ ಸತಿಗಿತ್ತ||2||
ವಾಸುದೇವ ಸಿರಿ ಪುರಂದರವಿಠ್ಠಲನ

                               ||ಒಂದೆ ನಾಮವು||

******