Showing posts with label ವ್ಯೋಮಕೇಶನೇ ಧರೆಗಿಳಿದು ಕಾಮಿತಗಳ ಕೊಡುತಿಪ್ಪ ವರದೇಂದ್ರ venkatanatha varadendra teertha stutih. Show all posts
Showing posts with label ವ್ಯೋಮಕೇಶನೇ ಧರೆಗಿಳಿದು ಕಾಮಿತಗಳ ಕೊಡುತಿಪ್ಪ ವರದೇಂದ್ರ venkatanatha varadendra teertha stutih. Show all posts

Saturday 1 May 2021

ವ್ಯೋಮಕೇಶನೇ ಧರೆಗಿಳಿದು ಕಾಮಿತಗಳ ಕೊಡುತಿಪ್ಪ ವರದೇಂದ್ರ ankita venkatanatha varadendra teertha stutih

  varadendra teertha rayara mutt yati 1785 stutih

by ಆಚಾರ್ಯ ನಾಗರಾಜು ಹಾವೇರಿ....

ವ್ಯೋಮಕೇಶನೇ ಧರೆಗಿಳಿದು ।
ಕಾಮಿತಗಳ ಕೊಡುತಿಪ್ಪ 
ವರದೇಂದ್ರ ರೂಪದಲಿ ।। ಪಲ್ಲವಿ ।।

ಗುರು ವಸುಧೇಂದ್ರರ 
ಕರ ಸಂಜಾತ ನೆನಿಸಿ ।
ಗುರು ಭುವನೇಂದ್ರ ಪಿತ 
ವರದೇಂದ್ರರಾಯ ।। ಚರಣ ।।

ಜಗನ್ನಾಥದಾಸರಿಗೆ 
ವಿದ್ಯಾದಾತನಾಗಿ ।
ಜಗನ್ನಾಥ ಮೂಲರಾಮನರ್ಚಕ 
ವರದೇಂದ್ರ ರಾಯ ।। ಚರಣ ।।

ಹರಿದಾಸ ಪ್ರಾಣೇಶರಾಯ
ಗುರುಜಗನ್ನಾಥ ಶಿಷ್ಯ ಪ್ರಶಿಷ್ಯರನ್ನು ।
ಹರಿ ವೇಂಕಟನಾಥನ ಕರುಣದಿ ಸಲುಹಿ
ಪೋಷಿಸಿದ ದಾಸ ಸಾಹಿತ್ಯವನು 
ಬೆಳೆಸಿದ ಮಹರಾಯ ।। ಚರಣ ।।
****

ಆಚಾರ್ಯ ನಾಗರಾಜು ಹಾವೇರಿ....

ವ್ಯೋಮಕೇಶನೇ ಧರೆಗಿಳಿದು ।
ಕಾಮಿತಗಳ ಕೊಡುತಿಪ್ಪ -
ವರದೇಂದ್ರರಾಯ ।।
ಗುರು ವಸುಧೇಂದ್ರರ -
ಕರ ಸಂಜಾತ ನೆನಿಸಿ ।
ಗುರು ಭುವನೇಂದ್ರ -
ಪಿತ ವರದೇಂದ್ರರಾಯ ।।
ಜಗನ್ನಾಥದಾಸರಿಗೆ -
ವಿದ್ಯಾದಾತನಾಗಿ ।
ಜಗನ್ನಾಥ ಮೂಲರಾಮ-
ನರ್ಚಕ ವರದೇಂದ್ರ ರಾಯ ।।
ಹರಿದಾಸ ಪ್ರಾಣೇಶರಾಯ -
ಗುರುಜಗನ್ನಾಥ ಶಿಷ್ಯ ಪ್ರಶಿಷ್ಯರನ್ನು ।
ಹರಿ ಕರುಣದಿ ಸಲುಹಿ -
ಪೋಷಿಸಿದ ದಾಸ ಸಾಹಿತ್ಯವನು 
ವರದೇಂದ್ರರಾಯನೇ -
 ವೇಂಕಟನಾಥನ ನಿಜ ದಾಸ ।। ಚರಣ ।।
***