Showing posts with label ಶರಣು ಗಣಪ ಬೇಡುವೇನು ಚರಣ ಕಮಲಗಳಿಗೆ madhwesha krishna SHARANU GANAPA BEDUVENU CHARANA KAMALAGALIGE SAMPRADAYA. Show all posts
Showing posts with label ಶರಣು ಗಣಪ ಬೇಡುವೇನು ಚರಣ ಕಮಲಗಳಿಗೆ madhwesha krishna SHARANU GANAPA BEDUVENU CHARANA KAMALAGALIGE SAMPRADAYA. Show all posts

Wednesday 3 November 2021

ಶರಣು ಗಣಪ ಬೇಡುವೇನು ಚರಣ ಕಮಲಗಳಿಗೆ ankita madhwesha krishna SHARANU GANAPA BEDUVENU CHARANA KAMALAGALIGE SAMPRADAYA




ಶ್ಯಮಂತಕೋಪಾಖ್ಯಾನ

 ಶರಣು ಗಣಪ ಬೇಡುವೇನು ಚರಣಕಮಲಗಳಿಗೆ ಎರಗಿ
 ವರವ ಬೇಡಿ ಪಾಲಿಸೆಂದು ಮೊರೆಯ ಹೊಗುವೆನು||೧||

 ಧರ್ಮರಾಜ ಪೂಜಿಸಿದ ನಿನ್ನ ಪಾದ ಪದ್ಮಗಳ
ಸಾಧಿಸಿದ ತನ್ನ ರಾಜ್ಯ ಸತ್ಯದಿಂದಲಿ||೨||


 ರಾವಣನು ತಾನು ಮದಮೀರಿ ನಿನ್ನ ಪುಜಿಸದೆ
ಪ್ರಾಣಹಾನಿ ಮಾಡಿಕೊಂಡ ಗಜಾನನ||೩||

 ಸತ್ರಜಿತರಾಜನು ಸೂರ್ಯನನ್ನು ಧ್ಯಾನಿಸಿ
ಶ್ಯಮಂತಕ ಮಣಿಯನ್ನು ಪಡೆದು ಇದ್ದನು||೪||

 ಲೋಕದಾ ಜನರಿಗೆ ತಿಳಿಸ ಬೇಕೆನ್ನುತ
ಪ್ರೀತಿಲಿಂದ ಶ್ರೀ ಕೃಷ್ಣ ಮಣಿಯ ಕೇಳಿದ||೫||

 ಸತ್ರಜಿತನ ಸೋದರ ಪ್ರಸನ್ನನೆಂಬುವ
ಮಣಿಯ ಅಪಹರಿಸಿ ಸಿಂಹಕ್ಕೆ ಬಲಿಯಾಗಲು||೬||

 .ಸಿಂಹದ ಬಾಯಲ್ಲಿ ಮಣಿಯನ್ನ ನೋಡುತ 
ಜಾಂಬವಂತ ಸಿಂಹನ ಕೊಂದು ಮಣಿಯ ತಂದನು||೭||

 ತಮ್ಮನ ಕಾಣದಿರಲು ಕೃಷ್ಣನೆ ಕೊಂದನೆಂದು
ರಾಜನು ಬಹಳ ಅಪವಾದ ಕಟ್ಟಿದ||೮||

 ಪ್ರಸೇನನ್ನ ಹುಡುಕುತ ಕೃಷ್ಣ ಹೋಗುತಿರಲ ಮುಂದೆ
ಸಿಂಹಕ್ಕೆಬಲಿಯಾದ ವಾರ್ತೆ ತಿಳಿಯುತ||೯||

 ಗುಹದೊಳಗೆ ಹೋಗುತಿರಲು ಜಾಂಬವಂತ ನೋಡುತ
 ಘೋರ ಯುಧ್ಧವಾಗಿ ರಾಮನನ್ನು ಕಾಣುತ||೧೦||

 ರಾಮನನ್ನು ಕಾಣಲು ಪ್ರೇಮದಿಂದ ಅಪ್ಪಿಕೊಂಡು
ಮಗಳ ಕೊಟ್ಟು ಮದುವೆಮಾಡಿ ಮಣಿಯ ಕೊಟ್ಟನು||೧೧||

 ತಪ್ಪು ತಿಳಿದ ಸತ್ರಜಿತನು ಭಕ್ತಿಯಿಂದ ಕೈಯ ಮುಗಿದು
ಕ್ಷಮಿಸಬೇಕೆನುತಲಿ ಪಾದ ಕ್ಕೆರಗಿದ||೧೨||

 ಚೌತಿಯ ದಿನದಂದು ಚಂದ್ರನ್ನ ನೋಡಿದರೆ
 ಇಲ್ಲದ ಅಪವಾದ ಬರುವುದೆನ್ನುತ೧೩||

 ಸತ್ಯಲೋಕದಿಂದ ಗಣಪ ಚಂದ್ರಲೋಕ ಸೇರುತಿರಲು
 ಎಡವಿ ಬಿದ್ದುದನ್ನು ನೋಡಿ  ಚಂದ್ರ ನಕ್ಕನು೧೪||

 ತಾನೆ ಚಲುವ ನೆಂಬ ಭ್ರಾಂತಿ ಚಂದ್ರನಿಗೆ ಇರುತಿರಲು
 ನಿನ್ನ ನೋಡಲು ಜನಕೆ ಅಪವಾದ ಬರಲಿ ಎಂದನು||೧೫||

 ದು:ಖದಿಂದ ಚಂದ್ರನು ಮರುಕದಿಂದ ಬೇಡುತಿರಲು
 ಮತ್ತೆ ತನ್ನ ಶಾಪ ಸಂಕುಚಿತ ಮಾಡಿದ||೧೬||

 ಭಾದ್ರಪದ ಶುಧ್ಧ ಚೌತಿಯ ದಿನದಂದು
ನಿನ್ನ ನೋಡಿದರೆ ಅಪವಾದ ಬರುವುದು||೧೭||

 ಅಂದು ಶ್ರೀ ಕೃಷ್ಞನು ಚೌತಿಯ ದಿನದಂದು
 ಚಂದ್ರನನ್ನ ನೋಡಿ ಅಪವಾದ ಪಡೆದನು||೧೮||

 ಶ್ಯಮಂತಕ ಮಣಿಯ ಕಥೆ ಭಕ್ತಿಯಿಂದ ಕೇಳಲು
ಬಂದ ಅಪವಾದ ಪರಿಹಾರವಾಗೋದು||೧೯||

 ವಿಘ್ನರಾಜನ ಪೂಜೆ  ಶ್ರಧ್ಧೆಯಿಂದ ಮಾಡಲು
ವಿಘ್ನ ಬಾರದಂತೆ ನಮ್ಮನ ಸದಾ ಕಾಯುವ||೨೦||

 ನೇಮದಿಂದಲೀತನ ಪೂಜೆ ಮಾಡುತ್ತಿರಲು ಮತ್ತೆ
 ಸ್ವಾಮಿ ಮಧ್ವೇಶಕೃಷ್ಣ ತಾನೆ ಸಲಹುವ||೨೧||
***


(Sampradayaka hadu)
🌹🌹ಶ್ಯಮಂತಕೋಪಾಖ್ಯಾನ🌹🌹
 ಶರಣು ಗಣಪ ಬೇಡುವೇನು ಚರಣಕಮಲಗಳಿಗೆ ಎರಗಿ
 ವರವ ಬೇಡಿ ಪಾಲಿಸೆಂದು ಮೊರೆಯ ಹೊಗುವೆನು||೧||
 ಧರ್ಮರಾಜ ಪೂಜಿಸಿದ ನಿನ್ನ ಪಾದ ಪದ್ಮಗಳ
ಸಾಧಿಸಿದ ತನ್ನ ರಾಜ್ಯ ಸತ್ಯದಿಂದಲಿ||೨||
 ರಾವಣನು ತಾನು ಮದಮೀರಿ ನಿನ್ನ ಪುಜಿಸದೆ
ಪ್ರಾಣಹಾನಿ ಮಾಡಿಕೊಂಡ ಗಜಾನನ||೩||
 ಸತ್ರಜಿತರಾಜನು ಸೂರ್ಯನನ್ನು ಧ್ಯಾನಿಸಿ
ಶ್ಯಮಂತಕ ಮಣಿಯನ್ನು ಪಡೆದು ಇದ್ದನು||೪||
 ಲೋಕದಾ ಜನರಿಗೆ ತಿಳಿಸ ಬೇಕೆನ್ನುತ
ಪ್ರೀತಿಲಿಂದ ಶ್ರೀ ಕೃಷ್ಣ ಮಣಿಯ ಕೇಳಿದ||೫||
 ಸತ್ರಜಿತನ ಸೋದರ ಪ್ರಸನ್ನನೆಂಬುವ
ಮಣಿಯ ಅಪಹರಿಸಿ ಸಿಂಹಕ್ಕೆ ಬಲಿಯಾಗಲು||೬||
 .ಸಿಂಹದ ಬಾಯಲ್ಲಿ ಮಣಿಯನ್ನ ನೋಡುತ 
ಜಾಂಬವಂತ ಸಿಂಹನ ಕೊಂದು ಮಣಿಯ ತಂದನು||೭||
 ತಮ್ಮನ ಕಾಣದಿರಲು ಕೃಷ್ಣನೆ ಕೊಂದನೆಂದು
ರಾಜನು ಬಹಳ ಅಪವಾದ ಕಟ್ಟಿದ||೮||
 ಪ್ರಸೇನನ್ನ ಹುಡುಕುತ ಕೃಷ್ಣ ಹೋಗುತಿರಲ ಮುಂದೆ
ಸಿಂಹಕ್ಕೆಬಲಿಯಾದ ವಾರ್ತೆ ತಿಳಿಯುತ||೯||
 ಗುಹದೊಳಗೆ ಹೋಗುತಿರಲು ಜಾಂಬವಂತ ನೋಡುತ
 ಘೋರ ಯುಧ್ಧವಾಗಿ ರಾಮನನ್ನು ಕಾಣುತ||೧೦||
 ರಾಮನನ್ನು ಕಾಣಲು ಪ್ರೇಮದಿಂದ ಅಪ್ಪಿಕೊಂಡು
ಮಗಳ ಕೊಟ್ಟು ಮದುವೆಮಾಡಿ ಮಣಿಯ ಕೊಟ್ಟನು||೧೧||
 ತಪ್ಪು ತಿಳಿದ ಸತ್ರಜಿತನು ಭಕ್ತಿಯಿಂದ ಕೈಯ ಮುಗಿದು
ಕ್ಷಮಿಸಬೇಕೆನುತಲಿ ಪಾದ ಕ್ಕೆರಗಿದ||೧೨||
 ಚೌತಿಯ ದಿನದಂದು ಚಂದ್ರನ್ನ ನೋಡಿದರೆ
 ಇಲ್ಲದ ಅಪವಾದ ಬರುವುದೆನ್ನುತ೧೩||
 ಸತ್ಯಲೋಕದಿಂದ ಗಣಪ ಚಂದ್ರಲೋಕ ಸೇರುತಿರಲು
 ಎಡವಿ ಬಿದ್ದುದನ್ನು ನೋಡಿ  ಚಂದ್ರ ನಕ್ಕನು೧೪||
 ತಾನೆ ಚಲುವ ನೆಂಬ ಭ್ರಾಂತಿ ಚಂದ್ರನಿಗೆ ಇರುತಿರಲು
 ನಿನ್ನ ನೋಡಲು ಜನಕೆ ಅಪವಾದ ಬರಲಿ ಎಂದನು||೧೫||
 ದು:ಖದಿಂದ ಚಂದ್ರನು ಮರುಕದಿಂದ ಬೇಡುತಿರಲು
 ಮತ್ತೆ ತನ್ನ ಶಾಪ ಸಂಕುಚಿತ ಮಾಡಿದ||೧೬||
 ಭಾದ್ರಪದ ಶುಧ್ಧ ಚೌತಿಯ ದಿನದಂದು
ನಿನ್ನ ನೋಡಿದರೆ ಅಪವಾದ ಬರುವುದು||೧೭||
 ಅಂದು ಶ್ರೀ ಕೃಷ್ಞನು ಚೌತಿಯ ದಿನದಂದು
 ಚಂದ್ರನನ್ನ ನೋಡಿ ಅಪವಾದ ಪಡೆದನು||೧೮||
 ಶ್ಯಮಂತಕ ಮಣಿಯ ಕಥೆ ಭಕ್ತಿಯಿಂದ ಕೇಳಲು
ಬಂದ ಅಪವಾದ ಪರಿಹಾರವಾಗೋದು||೧೯||
 ವಿಘ್ನರಾಜನ ಪೂಜೆ  ಶ್ರಧ್ಧೆಯಿಂದ ಮಾಡಲು
ವಿಘ್ನ ಬಾರದಂತೆ ನಮ್ಮನ ಸದಾ ಕಾಯುವ||೨೦||
 ನೇಮದಿಂದಲೀತನ ಪೂಜೆ ಮಾಡುತ್ತಿರಲು ಮತ್ತೆ
 ಸ್ವಾಮಿ ಮಧ್ವೇಶಕೃಷ್ಣ ತಾನೆ ಸಲಹುವ||೨೧||
~~~~~~ಹರೇಶ್ರೀನಿವಾಸ
****