Showing posts with label ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು gurujagannatha vittala raghuprema teertha stutih. Show all posts
Showing posts with label ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು gurujagannatha vittala raghuprema teertha stutih. Show all posts

Wednesday 1 September 2021

ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು ankita gurujagannatha vittala raghuprema teertha stutih

 " ಶ್ರೀ ಸ್ವಾಮಿರಾಯಾಚಾರ್ಯ ಮುತ್ತಗಿ (1837-1918)".... (gurujagannatha vittala ankita)


ಹಗಳಿರಲು ಭಜಿಸಿರೋ 

ರಘುಪ್ರೇಮತೀರ್ಥರನು ।

ಬಗೆ ಬಗೆಯ ಸುಖಗಳನು 

ಕೊಡುವರಿವರು ।। ಪಲ್ಲವಿ ।।

ದಾನ ಧರ್ಮಗಳಲ್ಲಿ ।

ಭಾನುಜಗನು ನೆನಿಸಿ ।

ಮಾನಸ ಪೂಜೆಯಲಿ ನಿರುತರಾಗಿ ।।

ಏನು ಹೇಳಲಿ ಇವರ 

ಮಹಿಮೆಯ ಅಲ್ಪರಿಗೆ ।

ಏನೇನು ತೋರದೋ 

ಜ್ಞಾನಿಗಲ್ಲದಲೆ ।। ಚರಣ ।।

ಯಾದವಗಿರಿಯಲ್ಲಿ 

ಬಂದ ಹರಿ ಭಕ್ತರಿಗೆ ।

ಆದರೂಪಚಾರವನು 

ಮಾಡುತ ಅವರುಗಳ ।

ಬಾಧೆಗಳ ಪರಿಹರಿಸಿ ।।

ಮೋದವನು 

ಕೊಡುವಂಥ ಸಾಧು ।

ಯತಿಗಳಿವರು 

ಸಂದೇಹವಿಲ್ಲ ।। ಚರಣ ।।

ಸೃಷ್ಟಿ ಲಯ ಚಿಂತನೆಯ 

ಗುಟ್ಟಾಗಿ ಮಾಡುತ ।

ದಿಟ್ಟ ಮನಸ್ಸಿನಿಂದ 

ಕುಳಿತುಕೊಂಡು ।

ಸೃಷ್ಟಿ ಒಡೆಯಾ ಶ್ರೀ -

ತಿರುಮಲಾಪುರ ವಾಸನಲ್ಲಿ ।

ಮನಸಿಟ್ಟು ಹರಿ ಪದವನ್ನೇ -

ಸೇರಿದವರಿವರು ।। ಚರಣ ।।

***