Showing posts with label ಕಾಯಬೇಕು ಶ್ರೀ ತ್ರಿವಿಕ್ರಮ ಕಾಯಜನಯ್ಯ ಕಂಜ hayavadana KAAYABEKU SRI TRIVIKRAMA KAAYAJANAYYA KANJA. Show all posts
Showing posts with label ಕಾಯಬೇಕು ಶ್ರೀ ತ್ರಿವಿಕ್ರಮ ಕಾಯಜನಯ್ಯ ಕಂಜ hayavadana KAAYABEKU SRI TRIVIKRAMA KAAYAJANAYYA KANJA. Show all posts

Saturday 4 December 2021

ಕಾಯಬೇಕು ಶ್ರೀ ತ್ರಿವಿಕ್ರಮ ಕಾಯಜನಯ್ಯ ಕಂಜ ankita hayavadana KAAYABEKU SRI TRIVIKRAMA KAAYAJANAYYA KANJA



ಕಾಯಬೇಕು ಶ್ರೀ ತ್ರಿವಿಕ್ರಮ ಕಾಯಜನಯ್ಯ ಕಂಜನಯನ || ಪ ||

ಆರು ನಿನ್ನ ಬಣ್ಣಿಪರು ಅಮರಗುಣನಿಲಯ
ಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ || ೧ ||

ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನ
ಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ  || ೨ ||

ಪಾವನ್ನ ಗಂಗಾಜಲವು ಪಾದವೆಂಬ ಪದುಮವ ತೊ-
ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ || ೩ ||
***

kAyabEku SrI trivikrama kaayajanayya kaMjanayana || pa ||

Aru ninna baNNiparu amaraguNanilaya
sArida dEvEMdranige sakalasaMpadavitte || 1 ||

IrELu lOkaMgaLanu iShTaShTu ennada munna
IraDiya mADide nI mukuMda muramardana  || 2 ||

pAvanna gaMgAjalavu pAdaveMba padumava to-
Leva nIrugaDavinnu tOromme hayavadana || 3 ||
***

“ಕಾಯಬೇಕು ಶ್ರೀ ತ್ರಿವಿಕ್ರಮ”

ಕಾಯಬೇಕು ಶ್ರೀ ತ್ರಿವಿಕ್ರಮ
ಕಾಯಜನಯ್ಯ ಕಂಜನಯನ//

ಆರು ನಿನ್ನ ಬಣ್ಣಿಪರು ಅಮರಗುಣ ನಿಲಯ
ಸಾರಿದ ದೇವೇಂದ್ರನಿಗೆ ಸಕಲ ಸಂಪದವಿತ್ತೆ।।

ಈರೇಳು ಲೋಕಂಗಳನು ಇಷ್ಟಷ್ಟು  ಎನ್ನದ ಮುನ್ನ
ಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ//೨/

ಪಾವನ್ನ ಗಂಗಾಜಲವು ಪಾದವೆಂಬ ಪದುಮನ ತೊ-
ಳೆವ ನೀರುಗಡುವಿನ್ನು ತೋರೊಮ್ಮೆ ಹಯವದನ.//೩//
*******