Showing posts with label ಹರಿಯ ದರುಶನಕಾಗಿ ತೆರಳಿ ಪೋದರು ನಮ್ಮ ಉರಗಾದ್ರಿವಾಸ tandevenkatesha vittala uragadrivasa vittala dasa stutih. Show all posts
Showing posts with label ಹರಿಯ ದರುಶನಕಾಗಿ ತೆರಳಿ ಪೋದರು ನಮ್ಮ ಉರಗಾದ್ರಿವಾಸ tandevenkatesha vittala uragadrivasa vittala dasa stutih. Show all posts

Saturday 1 May 2021

ಹರಿಯ ದರುಶನಕಾಗಿ ತೆರಳಿ ಪೋದರು ನಮ್ಮ ಉರಗಾದ್ರಿವಾಸ ankita tandevenkatesha vittala uragadrivasa vittala dasa stutih

ಉರಗಾದ್ರಿವಾಸ ವಿಠ್ಥಲರು...ದಿನಾಂಕ : 30.11.1964, ಅಂದರೆ....ಶ್ರೀ ಕ್ರೋಧಿ ನಾಮ ಸಂವತ್ಸರ ಕಾರ್ತೀಕ ಬಹುಳ ದ್ವಾದಶೀ ದಿನದಂದು ಅಪಾರ ಶಿಷ್ಯ ವರ್ಗವನ್ನು ತೊರೆದು ಹರಿಪಾದ ಸೇರಿದರು.

" ಶ್ರೀ ತಂದೆ ವೆಂಕಟೇಶ ವಿಠ್ಠಲರ ಮಾತಲ್ಲಿ... " 

ಹರಿಯ ದರುಶನಕಾಗಿ 

ತೆರಳಿ ಪೋದರು ನಮ್ಮ ।

ಉರಗಾದ್ರಿವಾಸನ ಪ್ರಿಯ 

ದಾಸೋತ್ತಮರು ।। ಪಲ್ಲವಿ ।। 


ಹರಿದಾಸ ಪೇಳಿಗೆಯೊಳು 

ಪ್ರತಿಭಾನ್ವಿತ ।

ಸರಸ ಕಲಾಚಾರ್ಯ 

ಯೋಗಿವರ್ಯ ।

ಧರೆಯೊಳು ತ್ರಿವನತಿ 

ಪರಮಾಯುಶ್ಯಾವನೆಲ್ಲ ।

ಹರಿ ಸೇವೆಗೆಂದಿರಿಸಿ 

ಛಾತ್ರರ ಕಣ್ದೆರಿಸಿ ।। ಚರಣ ।।

****