Showing posts with label ಪವಮಾನ ದೇವ ಪರಿಪಾಲಿಸೋ ತವ ಪಾದವಾ ನೆರೆನಂಬಿದೆ ನಾ shyamasundara. Show all posts
Showing posts with label ಪವಮಾನ ದೇವ ಪರಿಪಾಲಿಸೋ ತವ ಪಾದವಾ ನೆರೆನಂಬಿದೆ ನಾ shyamasundara. Show all posts

Wednesday 1 September 2021

ಪವಮಾನ ದೇವ ಪರಿಪಾಲಿಸೋ ತವ ಪಾದವಾ ನೆರೆನಂಬಿದೆ ನಾ ankita shyamasundara

 ..

ಪವಮಾನದೇವ ಪರಿಪಾಲಿಸೋ

ತವ ಪಾದವಾ ನೆರೆನಂಬಿದೆ ನಾ

ಮೂರು ಕೋಟಿರೂಪ ಮೂರು ನೇತ್ರ ನಮಿತ

ಮೂರುವತಾರಿ ಭಾರತಿ ಕಾಂತ 1


ಕೃಷ್ಣಾಚಾರ್ಯರ ನಿಷ್ಟೆಗೊಲಿದು ಜ್ಞಾನವ

ಕೊಟ್ಟು ಸಲಹಿದ ಶ್ರೇಷ್ಠ ಮೂರುತಿಯೆ 2


ಅಂಧಕೀವನ ಮಂದಿರಾಂಜನೇಯ

ನಂದ ಜಾತ ಶಾಮಸುಂದರಾಂಘ್ರಿಪ್ರಿಯ 3

***