Wednesday 1 September 2021

ಪವಮಾನ ದೇವ ಪರಿಪಾಲಿಸೋ ತವ ಪಾದವಾ ನೆರೆನಂಬಿದೆ ನಾ ankita shyamasundara

 ..

ಪವಮಾನದೇವ ಪರಿಪಾಲಿಸೋ

ತವ ಪಾದವಾ ನೆರೆನಂಬಿದೆ ನಾ

ಮೂರು ಕೋಟಿರೂಪ ಮೂರು ನೇತ್ರ ನಮಿತ

ಮೂರುವತಾರಿ ಭಾರತಿ ಕಾಂತ 1


ಕೃಷ್ಣಾಚಾರ್ಯರ ನಿಷ್ಟೆಗೊಲಿದು ಜ್ಞಾನವ

ಕೊಟ್ಟು ಸಲಹಿದ ಶ್ರೇಷ್ಠ ಮೂರುತಿಯೆ 2


ಅಂಧಕೀವನ ಮಂದಿರಾಂಜನೇಯ

ನಂದ ಜಾತ ಶಾಮಸುಂದರಾಂಘ್ರಿಪ್ರಿಯ 3

***


No comments:

Post a Comment