Showing posts with label ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ kamalesha vittala EKE BRUNDAAVANADI NELESIRUVE GURUVE. Show all posts
Showing posts with label ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ kamalesha vittala EKE BRUNDAAVANADI NELESIRUVE GURUVE. Show all posts

Friday 27 December 2019

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ ankita kamalesha vittala EKE BRUNDAAVANADI NELESIRUVE GURUVE






Shree Kamalesha dasaru

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿಹುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||

ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹುಗಳಲಿ ಆಯಾಸಗೊಂಡಿಹೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಬೇಸರವಾಯ್ತೆ ||

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನದೀ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||
***

pallavi

EkE vrundAvanadi nelesiruvE guruvE

anupallavi

shrIkAnta olisidudu sAkAgalillenduEkAnta payasideyA shrI rAghavEndrA

caraNam 1

hindE ninagAgi narahariyu ambadi banda mundE nandana kandE ninneduru kAida
ondukSaa biTTiradE harinaliyutirE innAra olisalindu tapa kaiyu tiruvE

caraNam 2

iSTavilladE rAjyavALi bahu varSagaLu shrESTa nI bahu baLali AyAsa koNDeyA
duSTa vAdigaLa vAg yuddhadali jeyisutalishrESTa granthavabaredubaredu bEsaravAidE

caraNam 3

paripari abhISTagaLa nIDendu janakADi varavittu sAkAitE kamalEshadAsA
dharege mareyAgi vrundAvana sEridODi caraNa dAsaru ninna biTuvarEnayyA
***


ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||

ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||

ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||
***

Eke bRuMdAvanadi nelesiruve guruvE
nAkavilasitagIte lAvaNyamUrte |
SrIkAMtanolisidudu sAkAgalilleMdu
EkAMta bayasideyA SrI rAGavEMdrA ||

hiMde ninagAgi narahariyu kaMbadi baMda
muMde na0dana kaMda ninneduru kuNida
oMdu kShaNa biTTirade hariyu naliyutire
inyAra olisaleMdu tapagaiyutiruve ||1||

iShTavillada rAjyavALi bahu varShagaLu
SrEShTha nI bahu AyAsagoMDeyA
duShTavAdigaLa vAgyuddhadali jayisutali
SrEShTha graMthava baredu baredu sAkAyte ||2||

pari pari aBiShTagaLa nIDeMdu jana kADe
varavittu sAkAyte kamalESa dAsa
dharege mareyAgi bRuMdAvana sEridoDe
caraNa dAsaru ninna biDuvarEnayyA ||3||
****

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||

ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||

ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||
******************

ಏಕೆ ಬೃ೦ದಾವನದಿ ನೆಲೆಸಿರುವೆ ಗುರುವೇ
ಶ್ರೀಕಾಂತ ನೂಲಿಸಿದುದು ಸಾಕಾಗಲಿಲ್ಲೆ೦ದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ

ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ II1II

ಇಷ್ಟ ವಿಲ್ಲದ ರಾಜ್ಯವಾಳಿ ಬಹು ವಷ೯ಗಳು
ಶೇಷ್ಟ ನೀ ಬಹು ಆಯಾಸ ಗೋ೦ಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ II೨ II

ಪರಿ ಪರಿ ಅಭಿಷ್ಟಗಳ ನೀಡೆ೦ದು ಜನಕಾಡೆ
ವರವಿತ್ತು ಸಾಕಾತ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೂಡೆ

ಚರಣ ದಾಸರು ನಿನ್ನ ಬಿಡುವರೆನಯ್ಯಾ II೩ II
*******

ಏಕೆ  ಬೃಂದಾವನದಿ  ನೆಲೆಸಿರುವೆ  ಗುರುವೇ
ನಾಕವಿಲಸಿತಗೀತೆ  ಲಾವಣ್ಯ ಮೂರ್ತೆ ।ಪ।
ಶ್ರೀಕಾಂತನೊಲಿಸಿದುದು   ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯ ಶ್ರೀ ರಾಘವೇಂದ್ರಾ ।।ಅ.ಪ।।


ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನಂದನ ಕಂದ ನಿನ್ನೆದುರು ಕುಣಿದ ।
ಒಂದು ಕ್ಷಣ ನಿನ್ನ ಬಿಟ್ಟಿರದೆ ಹರಿ ನಲಿಯುತಿರೆ
ಇನ್ಯಾರ ಒಲಿಸಲೆಂದಿಲ್ಲಿ  ಇಲ್ಲಿ ತಪಗೈಯುತಿರುವೆ ।।೧।।


ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶಿಷ್ಟ ನೀ  ಬಹು ಬಳಲಿ ಆಯಸಗೊಂಡಿಹೆಯಾ ।
ದುಷ್ಟವಾದಿಗಳ ವಾಗ್ಯುದ್ಧದಲಿ  ಜಯಸುತಲಿ
ಶ್ರೇಷ್ಟ  ಗ್ರಂಥವ ಬರೆದು ಬೇಸರವಾಯ್ತು ।।೨।।


ಪರಿ ಪರಿ ಅಭೀಷ್ಟಗಳ  ನೀಡೆಂದು ಜನ ಕಾಡೆ
ವರವಿತ್ತು  ಸಾಕಾಯ್ತೆ  ಕಮಲೇಶ ದಾಸ ।
ಧರಗೆ ಮರೆಯಾಗಿ ಬೃಂದಾವನವ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ।।೩।।


ವೀಣೆಯನು ನುಡಿಸುತಲಿ  ವೇಣುಗೋಪಾಲನು
ಜಾಣತನದಲಿ  ಮೆರೆಸಿ ಮೇರು ಮೆರೆದೆ ।
ಕಾಣದಿಹ ಪರಮಪದ ತಾಣವನು  ತೋರುತ

ಪ್ರವೀಣ ಬೃಂದಾವನದಿ ಎದ್ದು ಬಾರಯ್ಯ ।।೪।।
*******

ರಾಗ : ರಾಗಮಾಲಿಕಾ     ತಾಳ : ಝ೦ಪೆ

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ ।
ನಾಕ ವಿಲಸಿತ ಕೀರ್ತೇ ಲಾವಣ್ಯ ಮೂರ್ತೇ ।। ಪಲ್ಲವಿ ।।
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು ।
ಏಕಾಂತ ಬಯಸಿದೆಯ ರಾಘವೇಂದ್ರಾರ್ಯ ।। ಅ ಪ ।।
ಹಿಂದೆ ನಿನಗಾಗಿ ನರಹರಿಯು ಸ್ತ೦ಭದಿ ಬಂದ ।
ಮುಂದೆ ನಂದನ ಕಂದ ನಿನ್ನೆದುರು ಕುಣಿದ ।
ಒಂದು ಕ್ಷಣ ನಿನ್ನ ಬಿಟ್ಟಿರದ ಹರಿ ನಲಿಯುತಿರೆ ।
ಇಂದಾರ ಒಲಿಸಲೆಂದಿಲ್ಲಿ ತಪ ಗೈಯುತಿಹೆ  ।। ಚರಣ ।।
ಇಷ್ಟವಿಲ್ಲದೆ ರಾಜ್ಯವಾಳಿ ಬಹು ವರ್ಷಗಳು ।
ಶಿಷ್ಟ ನೀ ಬಹು ಬಳಲಿ ಆಯಾಸಗೊಂಡೆಯಾ ।
ದುಷ್ಟ ವಾದಿಗಳ ವಾಗ್ಯುದ್ಧದಲಿ ಜಯಿಸುತಲಿ ।
ಶ್ರೇಷ್ಠ ಗ್ರಂಥವ ಬರೆದು ಬರೆದುಬೇಸರ ವಾಯ್ತೇ ।। ಚರಣ ।।
ಪರಿಪರಿಯ ಅಭೀಷ್ಟಗಳ ನೀಡೆಂದು ಜನ ಕಾಡೆ ।
ವರವಿತ್ತು ಸಾಕಾಯ್ತೇ ಕಮಲೇಶದಾಸ ।
ಧರೆಗೆ ಮರೆಯಾಗಿ ವೃಂದಾವನವ ಸೇರಿದೊಡೆ ।
ಚರಣದಾಸರು ನಿನ್ನ ಬಿಡುವರೇನಯ್ಯ  ।। ಚರಣ ।।
****

Eke bRuMdAvanadi nelesiruve guruvE

nAkavilasitagIte lAvaNyamUrte |

SrIkAMtanolisidudu sAkAgalilleMdu

EkAMta bayasideyA SrI rAGavEMdrA ||


hiMde ninagAgi narahariyu kaMbadi baMda

muMde na0dana kaMda ninneduru kuNida

oMdu kShaNa biTTirade hariyu naliyutire

inyAra olisaleMdu tapagaiyutiruve ||1||


iShTavillada rAjyavALi bahu varShagaLu

SrEShTha nI bahu AyAsagoMDeyA

duShTavAdigaLa vAgyuddhadali jayisutali

SrEShTha graMthava baredu baredu sAkAyte ||2||


pari pari aBiShTagaLa nIDeMdu jana kADe

varavittu sAkAyte kamalESa dAsa

dharege mareyAgi bRuMdAvana sEridoDe

caraNa dAsaru ninna biDuvarEnayyA ||3||
***
********