Showing posts with label ವರದಾ ನದೀ ತೀರದಿ ಶೋಭಿಪ ಕರ್ಜಗಿಯ ವಾಸಾ venkatanatha shreeda vittala stutih. Show all posts
Showing posts with label ವರದಾ ನದೀ ತೀರದಿ ಶೋಭಿಪ ಕರ್ಜಗಿಯ ವಾಸಾ venkatanatha shreeda vittala stutih. Show all posts

Saturday 1 May 2021

ವರದಾ ನದೀ ತೀರದಿ ಶೋಭಿಪ ಕರ್ಜಗಿಯ ವಾಸಾ ankita venkatanatha shreeda vittala stutih

- ಆಚಾರ್ಯ ನಾಗರಾಜು ಹಾವೇರಿ  ಗುರು ವಿಜಯ ಪ್ರತಿಷ್ಠಾನ

ವರದಾ ನದೀ ತೀರದಿ 

ಶೋಭಿಪ ಕರ್ಜಗಿಯ ವಾಸಾ ।

ಗುರುರಾಜರ ಕರುಣೆಯ 
ಕಂದಾ ದಾಸಪ್ಪಾ ಸಲಹೋ ।।

ಗುರು ಕರುಣದಿ ನೀ ಮಾನವಿ 
ಮುನಿಪುಂಗವರಿಂದ ।
ಸರ್ವಾಂತರ್ಯಾಮಿ 
ಶ್ರೀದವಿಠಲಾಂಕಿತ 
ಪಡೆದ ಧೊರೆ ।। 

ಆಷಾಢ ಶುದ್ಧ ಏಕಾದಶೀ 
ದಿನ । ಉ ।
ಕೃಷ್ಟವಾದ ವೇಂಕಟನಾಥನ 
ಪುರಕೆ ಪೊರಟ ಪ್ರಭೋ ।।
****