- ಆಚಾರ್ಯ ನಾಗರಾಜು ಹಾವೇರಿ  ಗುರು ವಿಜಯ ಪ್ರತಿಷ್ಠಾನ
ವರದಾ ನದೀ ತೀರದಿ
ಶೋಭಿಪ ಕರ್ಜಗಿಯ ವಾಸಾ ।
ಗುರುರಾಜರ ಕರುಣೆಯ 
ಕಂದಾ ದಾಸಪ್ಪಾ ಸಲಹೋ ।।
ಗುರು ಕರುಣದಿ ನೀ ಮಾನವಿ 
ಮುನಿಪುಂಗವರಿಂದ ।
ಸರ್ವಾಂತರ್ಯಾಮಿ 
ಶ್ರೀದವಿಠಲಾಂಕಿತ 
ಪಡೆದ ಧೊರೆ ।। 
ಆಷಾಢ ಶುದ್ಧ ಏಕಾದಶೀ 
ದಿನ । ಉ ।
ಕೃಷ್ಟವಾದ ವೇಂಕಟನಾಥನ 
ಪುರಕೆ ಪೊರಟ ಪ್ರಭೋ ।।
****
 
