Saturday 1 May 2021

ವರದಾ ನದೀ ತೀರದಿ ಶೋಭಿಪ ಕರ್ಜಗಿಯ ವಾಸಾ ankita venkatanatha shreeda vittala stutih

- ಆಚಾರ್ಯ ನಾಗರಾಜು ಹಾವೇರಿ  ಗುರು ವಿಜಯ ಪ್ರತಿಷ್ಠಾನ

ವರದಾ ನದೀ ತೀರದಿ 

ಶೋಭಿಪ ಕರ್ಜಗಿಯ ವಾಸಾ ।

ಗುರುರಾಜರ ಕರುಣೆಯ 
ಕಂದಾ ದಾಸಪ್ಪಾ ಸಲಹೋ ।।

ಗುರು ಕರುಣದಿ ನೀ ಮಾನವಿ 
ಮುನಿಪುಂಗವರಿಂದ ।
ಸರ್ವಾಂತರ್ಯಾಮಿ 
ಶ್ರೀದವಿಠಲಾಂಕಿತ 
ಪಡೆದ ಧೊರೆ ।। 

ಆಷಾಢ ಶುದ್ಧ ಏಕಾದಶೀ 
ದಿನ । ಉ ।
ಕೃಷ್ಟವಾದ ವೇಂಕಟನಾಥನ 
ಪುರಕೆ ಪೊರಟ ಪ್ರಭೋ ।।
****

No comments:

Post a Comment