Saturday 1 May 2021

ರಂಗಯ್ಯ ಕೌವಿತಾಳ ವಾಸ ಬಂದು ತಿಮ್ಮಯ್ಯನ ankita venkatanatha kautala rangaiah stutih

ಆಚಾರ್ಯ ನಾಗರಾಜು ಹಾವೇರಿ  " ವೇಂಕಟನಾಥ " ಮುದ್ರಿಕೆಯಲ್ಲಿ.....  

kautala rangaiah stutih

ರಂಗಯ್ಯ ಕೌವಿತಾಳ 

ವಾಸ ಬಂದು । ತಿ ।

ಮ್ಮಯ್ಯನ ತೋರೋ ದಯದಿ ।। 

ಸೂರಿ ಅಂಬಯ್ಯ ಲಕುಮೀ 

ದಂಪತಿಗಳಿಗೆ ।

ಹರಿಯ ಅನುಗ್ರಹದಿ 

ರಂಗನಾಗಿ ಸುತನಾದ ।। 

ಭೂಸುರ ವಂದ್ಯ 

ವಸುಧೇಂದ್ರರಿಗೆ ।

ಪರಮ ಕರುಣಾದಿ 

ಭವಿಷ್ಯ ಪೇಳಿದ ।। 

ಇಂದು ರಂಗಯ್ಯ ಆದ ನೀ 

ವೇಂಕಟನಾಥನಾಜ್ಞದಿ ।

ಮುಂದೆ ಅಪ್ಪಾವರ 

ರೂಪದಿ ಮೆರೆದ ।। 

****

No comments:

Post a Comment