Showing posts with label ಗೋಪಾಲ ದಾಸರಾಯರ ಪಾದ ನಂಬಿದರೆ bhupati vittala gopala dasa stutih. Show all posts
Showing posts with label ಗೋಪಾಲ ದಾಸರಾಯರ ಪಾದ ನಂಬಿದರೆ bhupati vittala gopala dasa stutih. Show all posts

Thursday 5 August 2021

ಗೋಪಾಲ ದಾಸರಾಯರ ಪಾದ ನಂಬಿದರೆ ankita bhupati vittala gopala dasa stutih

 ..


kruti by bhupati vittalaru ( kakhandaki Ramacharyaru) 

ಗೋಪಾಲದಾಸರಾಯರ ಪಾದ ನಂಬಿದರೆತಾಪತ್ರಯವ ಕಳೆವರು ಭೂಪಾಲಮಧ್ಯ ಪಾದಾಬ್ಜಸದ್ಗುರು ಜಗನ್ನಾಥದಾಸರಿಗೆ ತಮ್ಮಾಯುಷ್ಯ ನೀಡಿದ ಪ

'ವಿಜಯದಾಸರ ಪರಮ ಪ್ರೀತಿ ಪಾತ್ರರು ಇವರುಪರಮ ಭಗವದಭಕ್ತರು 'ಭಕ್ತಿಯಲಿ ಭಾಗಣ'್ಣ ನೆಂಬ ಗೌರವ ಪಡೆದಭಾಗ್ಯಶಾಲಿಗಳು ಇವರು ಸುಖದ ಪ್ರಾರಬ್ಧ'ವರದು ರಾಜಯೋಗಿಗಳುದುಃಖವೆಂಬುದೆ ಅರಿಯರು ನಿತ್ಯಾ ಉತ್ಸವ ನಿತ್ಯ ಮಂಗಲವು ಇವರು ಇದ್ದಲ್ಲಿ ನಿತ್ಯ ಸುಖವೇ ಸುಖವು 1


ಜ್ಞಾನ ಗಂಗಾ ನದಿಯು ವೈರಾಗ್ಯ ಯಮುನೆಯು ಸದ್ಭಕ್ತಿ ಸರಸ್ವತೀ ಈ ಬಗೆಯ ತ್ರಿವೇಣಿಸಂಗಮವು ಇವರಲ್ಲಿ ಎದ್ದು ಕಾಣುವದು ನಿತ್ಯ 'ಜಯರಾಯರ ನೆರಳಿನಿಂದಲಿ ಸರ್ವದಾ ಅವರಲ್ಲಿ ಇವರವಾಸಗುರುಭಕ್ತಿಯಲಿ ಇವರ ಸರಿ'ುಗಿಲು ಯಾರಿಲ್ಲಭಾಗಣ್ಣದಾಸರಿವರೇ ಅವರು 2


ಪಂಢರಾಪುರದ ಶ್ರೀ ಪಾಂಡುರಂಗನು ಇವರ ಭಕ್ತಿಭಾವಕೆ ಮೆಚ್ಚಿದಾಬಹುದಿವಸ ತನ್ನದರುಷನಕೆ ಬರಲಿಲ್ಲೆಂದು ಕಳವಳದಿ ಪಾಂಡುರಂಗಾಕುದುರೆಯನು ಏರಿ ತಾನೆ ಅವರಬಳಿ ಪೋಗಿ 'ಆಲೆ ನಾ'' ಎಂದು ಕರೆದಾಮರುದಿನವೆ ಪಂಢರಿಗೆ ತ್ವರದಿ ಓಡುತ ಹೋಗಿಭೂಪತಿ'ಠ್ಠಲನ ಬಿಗಿದೊಪ್ಪಿಕೊಂಡಾ 3

***