Showing posts with label ಚರಣ ಕಮಲವನು ತೋರೋ ಮನವೆಂಬ sirivatsankita. Show all posts
Showing posts with label ಚರಣ ಕಮಲವನು ತೋರೋ ಮನವೆಂಬ sirivatsankita. Show all posts

Thursday 5 August 2021

ಚರಣ ಕಮಲವನು ತೋರೋ ಮನವೆಂಬ ankita sirivatsankita

..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಚರಣಕಮಲವನು ತೋರೋ ಪ


ಮನವೆಂಬ ಮನೆಯನು ನಿರ್ಮಲಗೊಳಿಸು

ತನುಮನಧನದಾಶೆಯ ನೀ ಬಿಡಿಸೊ 1


ಆರು ಮಂದಿಯು ಯನ್ನ ಗಾರುಮಾಡುವರು

ಪಾರಗಾಣಿಸು ಬೇಗ ಶ್ರೀ ರಾಮದೇವ 2


ದಶರxಸುತ ನೀನು ಶಶಿಮುಖಕಾಂತನು

ಶಶಿಧರನುತನೀ ಅಪಮಸಾಹಸನೊ 3


ಮೂರಾವತ್ಸೇಗಳಲ್ಯು ದೂರಾಪೋಗದೆ ನೀ

ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4


ಸಿರಿವತ್ಸಾಂಕಿತ ನೀನು ತರಣಿಸುತನ ಸರವ

ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5

***