Showing posts with label ರಂಗಯ್ಯ ಕೌವಿತಾಳ ವಾಸ ಬಂದು ತಿಮ್ಮಯ್ಯನ venkatanatha kautala rangaiah stutih. Show all posts
Showing posts with label ರಂಗಯ್ಯ ಕೌವಿತಾಳ ವಾಸ ಬಂದು ತಿಮ್ಮಯ್ಯನ venkatanatha kautala rangaiah stutih. Show all posts

Saturday 1 May 2021

ರಂಗಯ್ಯ ಕೌವಿತಾಳ ವಾಸ ಬಂದು ತಿಮ್ಮಯ್ಯನ ankita venkatanatha kautala rangaiah stutih

ಆಚಾರ್ಯ ನಾಗರಾಜು ಹಾವೇರಿ  " ವೇಂಕಟನಾಥ " ಮುದ್ರಿಕೆಯಲ್ಲಿ.....  

kautala rangaiah stutih

ರಂಗಯ್ಯ ಕೌವಿತಾಳ 

ವಾಸ ಬಂದು । ತಿ ।

ಮ್ಮಯ್ಯನ ತೋರೋ ದಯದಿ ।। 

ಸೂರಿ ಅಂಬಯ್ಯ ಲಕುಮೀ 

ದಂಪತಿಗಳಿಗೆ ।

ಹರಿಯ ಅನುಗ್ರಹದಿ 

ರಂಗನಾಗಿ ಸುತನಾದ ।। 

ಭೂಸುರ ವಂದ್ಯ 

ವಸುಧೇಂದ್ರರಿಗೆ ।

ಪರಮ ಕರುಣಾದಿ 

ಭವಿಷ್ಯ ಪೇಳಿದ ।। 

ಇಂದು ರಂಗಯ್ಯ ಆದ ನೀ 

ವೇಂಕಟನಾಥನಾಜ್ಞದಿ ।

ಮುಂದೆ ಅಪ್ಪಾವರ 

ರೂಪದಿ ಮೆರೆದ ।। 

****