Showing posts with label ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ ನಂದಕಂದ ವಂದಿಸಿ ಕರುಣದಿ shyamasundara. Show all posts
Showing posts with label ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ ನಂದಕಂದ ವಂದಿಸಿ ಕರುಣದಿ shyamasundara. Show all posts

Wednesday 1 September 2021

ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ ನಂದಕಂದ ವಂದಿಸಿ ಕರುಣದಿ ankita shyamasundara

 ..

ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ |

ನಂದಕಂದ ವಂದಿಸಿ ಕರುಣದಿ ||

ಇಂದು ಮುಖಿಯರು ಶಿಂಧುಶಯನಾಗೆ |

ಮಂದಿರದೊಳಗೆ ಆನಂದದಿಂದ ಶ್ರೀ ||

ಶಾಮಸುಂದರಗೆ | ಘನ ಮೋದದಿಂದ |

ಜಯ ಮಂಗಳವೆಂದು ಪಾಡಿರೆ ||

***