Showing posts with label ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು bhupati vittala jagannatha dasa stutih. Show all posts
Showing posts with label ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು bhupati vittala jagannatha dasa stutih. Show all posts

Thursday 5 August 2021

ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು ankita bhupati vittala jagannatha dasa stutih

 ..

kruti by bhupati vittalaru ( kakhandaki Ramacharyaru) 


ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು ಬಳಗವ ಕೂಡಿಕೊಂಡು ಸದ್ಭಕ್ತಿಯಲಿ ಪ


ಹರಿಕಥಾಮೃತಸಾರ ಉದ್ಗ್ರಂಥವನು ರಚಿಸಿಧರೆಗೆ ಮಹದುಪಕಾರ ಮಾಡಿದವಗೆವರಮಧ್ವಸಿದ್ದಾಂತ ಸಾರ ಸರ್ವಸ್ವವನುತಿಳಿಯಾದ ಭಾಷೆಯಲಿ ತಿಳಿಸಿದ ಸಮರ್ಥನಿಗೆ 1

ಪಾಂಡಿತ್ಯ ಮದದಿ ಸ್ವೋತ್ತವರ ದ್ರೋಹವಮಾಡಿತತ್ಫಲವನುಂಡು ಮನಗಂಡು ಬೆಂದುಬೆಂಡಾಗಿಬಂದು ಶರಣೆಂದು ಪಾದಕೆಬೀಳೆ'ಜಯ ಗೋಪಾಲ ದಾಸರು ಅನುಗ್ರ'ಸಿದರು 2

ಸದ್ಭಕ್ತ ಸುಜ್ಞಾನ ವೈರಾಗ್ಯ ಆಯುಷ್ಯದಯಪಾಲಿಸಿದು ದಾಸ ದ್ವಯರಿಗೆವೈರಾಗ್ಯ ಒಡಮೂಡಿ ಪಾಂಡಿತ್ಯ ಮದ ಓಡಿಹರಿದಾಸ ದಿಕ್ಷೆಯನು ಪಡೆದಾಗ ಶ್ರೀನಿವಾಸಚಾರ್ಯ ಹರಿದಾಸ ನಾದ 3

ಗುರು ಆಜ್ಞೆ ಕೊಡಲು ಪಂಢರಿಗೆ ಹೋದರು ಅಲ್ಲಿರುಕ್ಮಿಣಿ ಪಾಂಡುರಂಗನ ಔತಣಚಂದ್ರಭಾಗಿಯಲಿ 'ಜಗನ್ನಾಥವಿಠಲ'ನೆಂಬ ಅಂಕಿತವು ದೊರಕಿತು ಸ್ನಾನಕಾಲದಲಿ 4

ನಿತ್ಯ ಹರಿನಾಮ ಸಂಕೀರ್ತನವು ಹಗಲಿರಳು ನಿತ್ಯನೂತನ ಪದ ಸುಳಾದಿಗಳ ಸುಗ್ಗಿನಿತ್ಯ ಸದ್ಭಕತರಿಗೆ ಪಾಠ ಪ್ರವಚನಭಕ್ತರಾಧೀನ ಭೂಪತಿವಿಠ್ಠಲನು ಕುಣಿದ 5

***