Showing posts with label ಶ್ರೀಮತ್ಕೃಷ್ಣ ತರಂಗ ನಿಲಯ ಐಕೂರು ಗ್ರಾಮ ನಿಲಯ by shyamasundara ikoor narashimhacharya stutih. Show all posts
Showing posts with label ಶ್ರೀಮತ್ಕೃಷ್ಣ ತರಂಗ ನಿಲಯ ಐಕೂರು ಗ್ರಾಮ ನಿಲಯ by shyamasundara ikoor narashimhacharya stutih. Show all posts

Saturday 1 May 2021

ಶ್ರೀಮತ್ಕೃಷ್ಣ ತರಂಗ ನಿಲಯ ಐಕೂರು ಗ್ರಾಮ ನಿಲಯ by shyamasundara ikoor narashimhacharya stutih

ಶ್ರೀ ಐಕೋರು ಆಚಾರ್ಯರ ಮೇಲೆ ಶ್ರೀ ಶ್ಯಾಮಸುಂದರದಾಸರ ರಚನೆ...

ikoor narasimhacharya 1700 stutih


ಶ್ರೀಮತ್ಕೃಷ್ಣ ತರಂಗ ನಿಲಯ ಐಕೂರು ಗ್ರಾಮ ನಿಲಯ

ಸ್ತಂಭೋದ್ಭವ ನಾಮಧೇಯ ದ್ವಯಭಾರ್ಯಾ ಸುಮನಃ ಪ್ರಿಯಃ ।

ಸದ್ಭಾಕ್ತಾರ್ತಿ ವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೧ ।।

ಸಾರೋದ್ಧಾರ ಸುಗೀತ ಭಾರತಯುತ ವೇದಾರ್ಥ ಸಂಪೂರಿತ

ಸಲ್ಹಾದಾಂಶಜ ದಾಸವರ್ಯ ವಿರಚಿತ ಶ್ರೀ ಶೌರಿಕಥಾಮೃತ ।

ಪಾರಜ್ಣಂ ಸುಶಿಲೇಂದ್ರ ಮಮತ ಸಂಪೂರ್ಣ ಸಂಪಾದಿತ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೨ ।।

ಅಷ್ಟಪದಲೋಷ್ಟ ಭಾವ ಸಮತ ಧೀಶ ಸನ್ಮಾನಿತ

ಅಷ್ಟೈಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ ।

ಸೃಷ್ಟ್ಯಾಂತರ್ಗತ ಬಿಂಬ ಮೂರ್ತಿ ಸತತ ಸಂದರ್ಶನಾ ನಂದಿತ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೩ ।।

ಶೃಂಗಾರಾಂಗ ಸುನಾಮ ದ್ವಾದಶ ಧೃತ ಮುದ್ರಾಕ್ಷತಾಲಂಕೃತ

ಗಂಗಾನಂಗಪಿತಾಂಘ್ರಿ ಕಮಲಜ ಪಿತ ಪದ್ಮಾಕ್ಷಯಾಲಾಂಚಿತ ।

ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಾಂಗನಾಲಂಗಿತ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೪ ।।

ತಾಪತ್ರಯ ದೂರ ಪಾಪ ರಹಿತ ಕೋಪಾದಿ ಗುಣ ವರ್ಜಿತ

ಶಾಪಾನುಗ್ರಹಶಕ್ತ ಸುಜನ ಪ್ರೀತ ಸಂಸಾರಘನಮಾರುತ ।

ಗೋಪಾಲಾಖ್ಯದಾಸವರ್ಯ ಕವಿತಾ ಗೂಢಾರ್ಥ ಸಂಬೋಧಿತ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೫ ।।

ಆಧ್ಯಾತ್ಮ ಸುವಿಚಾರ ಶಾಸ್ತ್ರ ಸತತ ಶ್ರುತ್ಯರ್ಥ ಬಹು ಗರ್ಭಿತ

ಸತ್ಯಾವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ ।

ನಾಡ್ಯಂತರ್ಗತ ಸರ್ವತೀರ್ಥ ಸ್ನಾತ ತನ್ಮೂರ್ತಿ ಪ್ರತ್ಯಕ್ಷಕ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೬ ।।

ಧರ್ಮಾಚಾರ ವಿಚಾರ ಶೀಲ ನಿರತ ಷಟ್ಕರ್ಮ ಸಂಭೂಷಿತ

ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮ ಕುಲರಾಜಿತ ।

ಭರ್ಮೋದರವಾತಜಾತಪೋತ ಜಾತಾರಿ ಖತಿವರ್ಜಿತ

ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೭ ।।

***