Showing posts with label ಬಯಸದಿ ರಹಿತ ಸುಖಗಳನುದಿನ ನಿರ್ಭಯದಿ ankita jagannatha vittlaa BAYASADIRAHITA SUKHAGALANUDINA NIRBHAYADI. Show all posts
Showing posts with label ಬಯಸದಿ ರಹಿತ ಸುಖಗಳನುದಿನ ನಿರ್ಭಯದಿ ankita jagannatha vittlaa BAYASADIRAHITA SUKHAGALANUDINA NIRBHAYADI. Show all posts

Tuesday 5 October 2021

ಬಯಸದಿ ರಹಿತ ಸುಖಗಳನುದಿನ ನಿರ್ಭಯದಿ ankita jagannatha vittlaa BAYASADIRAHITA SUKHAGALANUDINA NIRBHAYADI

ರಾಗ ಮಾಲಕೌಂಸ


singer Jayaramacharya Benkal

 ಶ್ರೀ ಜಗನ್ನಾಥ ದಾಸರ  ಹರಿಕಥಾಮೃತ ಸಾರದ ತಿರುಳನ್ನೊಳಗೊಂಡಿರುವ  ಅದ್ಭುತ ರಚನೆ. 

ಬಯಸದಿರಹಿತ ಸುಖಗಳನುದಿನ | ನಿ

ರ್ಭಯದಿ ಬಯಸು ಹರಿಯ |

ವಯನ ಗಮ್ಯ ವಾಂಛಿತ ಫಲಗಳ | ಸ 

ದ್ದಯದಿ ಕೊಡುವ ತ್ವರಿಯಾ || ಪಲ್ಲವಿ ||

ಐಹಿಕ ಸುಖಗಳು ನಿಜವಾದ ಸುಖಗಳನ್ನು ಎಂದಿಗೂ ಕೊಡುವದಿಲ್ಲ.  ಕಾರಣ ನಿತ್ಯ, ಸತ್ಯ, ಸುಖ ಪ್ರಾಪ್ತಿಗಾಗಿ ನಿರ್ಭಯದಿಂದ ಹರಿಯನ್ನೇ ಭಜಿಸಿದರೆ ಜೀವನ ಅಧಿಕಾರಾನುಸಾರ ಬಯಸಿದ ಫಲಗಳನ್ನು ಬಹುಬೇಗ ಕೊಡುತ್ತಾನೆ ಎಂಬ ದಾಸರ ಹಿತನುಡಿ ನಡೆಯಾಗಬೇಕು.

****