Showing posts with label ಳಳ- RSS- ಶ್ಲೋಕಗಳು ಸಂಸ್ಕೃತ sanskrit shlokas rss. Show all posts
Showing posts with label ಳಳ- RSS- ಶ್ಲೋಕಗಳು ಸಂಸ್ಕೃತ sanskrit shlokas rss. Show all posts

Friday 24 December 2021

ಶ್ಲೋಕಗಳು ಸಂಸ್ಕೃತ sanskrit shlokas rss

 RSS song .

ಶ್ಲೋಕಗಳು


1. ಹಿಮಾಲಯಂ ಸಮಾರಭ್ಯ

ಯಾವದಿಂದು ಸರೋವರಂ ।

ತಂ ದೇವ ನಿರ್ಮಿತಂ ದೇಶಂ

ಹಿಂದುಸ್ಥಾನಂ ಪ್ರಚಕ್ಷತೆ ॥


2. ಯಥಾ ಚಿತ್ತಂ ತಥಾ ವಾಚಃ

ಯಥಾ ವಾಚಸ್ತಥಾ ಕ್ರಿಯಾಃ |

ಚಿತ್ತೇ ವಾಚಿ ಕ್ರಿಯಾಯಾಂ ಚ

ಮಹತಾಂ ಏಕರೂಪತಾ ||


3. ಪರೋಪಕಾರಾಯ ಫಲಂತಿ ವೃಕ್ಷಾಃ

ಪರೋಪಕಾರಾಯ ದುಹಂತಿ ಗಾವಃ |

ಪರೋಪಕಾರಾಯ ಬಹಂತಿ ನದ್ಯಃ

ಪರೋಪಕಾರಾರ್ಥಮಿದಂ ಶರೀರಂ ||


4. ಮಾತೃವತ್ ಪರದಾರೇಷು

ಪರದ್ರವ್ಯೇಷು ಲೋಷ್ಠವತ್ |

ಆತ್ಮವತ್ ಸರ್ವಭೂತೇಷು

ಯಃ ಪಶ್ಯತಿ ಸ ಪಂಡಿತಃ ||

***

5. ಉತ್ತರಂ ಯತ್ಸಮುದ್ರಸ್ಯ

ಹಿಮಾದ್ರೇಶ್ಚೈವ ದಕ್ಷಿಣಮ್ |

ವರ್ಷಂ ತದ್ ಭಾರತಂನಾಮ

ಭಾರತೀ ಯತ್ರ ಸಂತತಿಃ

***

6. ಪೂರ್ವಂ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|

ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||

ವಾಲಿನಿಗ್ರಹಣo ಸಮುದ್ರ ತರಣಂ ಲಂಕಾಪುರೀ ದಾಹನಂ|

ಪಶ್ಚಾದ್ರಾವಣಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||

***

7.

ಪೂರ್ವಂ ರಾಮ 

ತಪೋವನಾಭಿಗಮನಂ 

ಹತ್ವಾ ಮೃಗಂ ಕಾಂಚನಂ|

ವೈದೇಹೀ ಹರಣಂ 

ಜಟಾಯು ಮರಣಂ 

ಸುಗ್ರೀವ ಸಂಭಾಷಣಂ||

ವಾಲಿನಿಗ್ರಹಣo 

ಸಮುದ್ರ ತರಣಂ 

ಲಂಕಾಪುರೀ ದಾಹನಂ|

ಪಶ್ಚಾದ್ರಾವಣ

ಕುಂಭಕರ್ಣ ಹನನಂ 

ಏತದ್ಧಿ ರಾಮಾಯಣಂ||

*

ಮೊದಲು ಶ್ರೀರಾಮ ಕಾಡಿಗೆ ಹೋಗಿದ್ದು 

ಅಲ್ಲಿ ಚಿನ್ನದ ಜಿಂಕೆಯನ್ನು ಕೊಂದಿದ್ದು

ನಂತರ ಸೀತಾಪಹರಣ 

ಜಟಾಯು ಪಕ್ಷಿಯ ಸಾವು 

ಮುಂದೆ ಸುಗ್ರೀವನೊಂದಿಗೆ ಸ್ನೇಹ  ಮತ್ತು 

ಅವನಿಗಾಗಿ ವಾಲಿಯ ವಧೆ 

 ಆಮೇಲೆ ​ಹನುಮಂತ ಸಮುದ್ರವನ್ನು ​

ಹಾರಿ ದಾಟಿದ್ದು ಮತ್ತು ಲಂಕೆಯನ್ನು 

ಸುಟ್ಟು ಹಾಕಿದ್ದು 

ಆನಂತರ ರಾವಣ ಕುಂಭಕರ್ಣರನ್ನು 

ಶ್ರೀರಾಮ ಕೊಂದದ್ದು 

ಇದೇ ರಾಮಾಯಣದ ಕಥೆ

***






***