Showing posts with label ಶ್ರೀಕಾಂತನ ಏಕಾಂತದಿ ಭಜಿಸುವ ಶ್ರೀಕಾಂತವಿಠಲರ venkatanatha srikanta vittala stutih. Show all posts
Showing posts with label ಶ್ರೀಕಾಂತನ ಏಕಾಂತದಿ ಭಜಿಸುವ ಶ್ರೀಕಾಂತವಿಠಲರ venkatanatha srikanta vittala stutih. Show all posts

Thursday 1 July 2021

ಶ್ರೀಕಾಂತನ ಏಕಾಂತದಿ ಭಜಿಸುವ ಶ್ರೀಕಾಂತವಿಠಲರ ankita venkatanatha srikanta vittala stutih

 ಆಚಾರ್ಯ ನಾಗರಾಜು ಹಾವೇರಿ...

ಶ್ರೀಕಾಂತನ ಏಕಾಂತದಿ ಭಜಿಸುವ । 
ಶ್ರೀಕಾಂತವಿಠಲರ ಸ್ಮರಿಸಿರೋ ।। 
ಶ್ರೀಕಾಂತವಿಠಲನ ದಿವ್ಯ ನಾಮವನು ।
ಮಾಕಾಂತನ ನಿಜ ದಾಸ -
ಉರಗಾದ್ರಿವಾಸರು ಕೊಡಲು ।
ಭೂಕಾಂತ ಶೌರಿಯ ಸೇವೆಯನು -
ಮುದದಿ ಮಾಡಿದ ಧೀರ ।।
ಹರಿಕಥಾಮೃತಸಾರವನು ಹರಿ ।
ಕರುಣದಿ ಕನ್ನಡದಿ ಪ್ರತಿ । ಪದಾರ್ಥವ ।
ನು ರಚಿಸಿ ಉಪಕಾರ ಮಾಡಿ ।
ನರಹರಿ ವೇಂಕಟನಾಥಗೆ -
ಪ್ರಿಯರಾದ ಮಹಾತ್ಮರನು ।।
***