Thursday 1 July 2021

ಶ್ರೀಕಾಂತನ ಏಕಾಂತದಿ ಭಜಿಸುವ ಶ್ರೀಕಾಂತವಿಠಲರ ankita venkatanatha srikanta vittala stutih

 ಆಚಾರ್ಯ ನಾಗರಾಜು ಹಾವೇರಿ...

ಶ್ರೀಕಾಂತನ ಏಕಾಂತದಿ ಭಜಿಸುವ । 
ಶ್ರೀಕಾಂತವಿಠಲರ ಸ್ಮರಿಸಿರೋ ।। 
ಶ್ರೀಕಾಂತವಿಠಲನ ದಿವ್ಯ ನಾಮವನು ।
ಮಾಕಾಂತನ ನಿಜ ದಾಸ -
ಉರಗಾದ್ರಿವಾಸರು ಕೊಡಲು ।
ಭೂಕಾಂತ ಶೌರಿಯ ಸೇವೆಯನು -
ಮುದದಿ ಮಾಡಿದ ಧೀರ ।।
ಹರಿಕಥಾಮೃತಸಾರವನು ಹರಿ ।
ಕರುಣದಿ ಕನ್ನಡದಿ ಪ್ರತಿ । ಪದಾರ್ಥವ ।
ನು ರಚಿಸಿ ಉಪಕಾರ ಮಾಡಿ ।
ನರಹರಿ ವೇಂಕಟನಾಥಗೆ -
ಪ್ರಿಯರಾದ ಮಹಾತ್ಮರನು ।।
***

No comments:

Post a Comment