Showing posts with label ಗುರುರಾಘವೇಂದ್ರ ಕರುಣಿಸೋ ತವಚರಣ karpara narahari. Show all posts
Showing posts with label ಗುರುರಾಘವೇಂದ್ರ ಕರುಣಿಸೋ ತವಚರಣ karpara narahari. Show all posts

Friday 27 December 2019

ಗುರುರಾಘವೇಂದ್ರ ಕರುಣಿಸೋ ತವಚರಣ ankita karpara narahari

ಗುರುರಾಘವೇಂದ್ರ ಕರುಣಿಸೋ ತವಚರಣ ಸ್ಮರಣೆಯ ||pa||

ಶರಣು ಜನಕೆ ಸುರತರುವೆಂದೆನಿಸುತ
ವರ ಮಂತ್ರಾಲಯ ಪುರದಿ ಮೆರೆವ ಶ್ರೀಮದ್ ||1||

ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ ||2||

ಧರಿಯೊಳು ಶರಣರ ಪೊರೆವ ಕಾರ್ಪರ
ನರಹರಿಯನೊಲಿಸಿರುವ ಪರಿಮಳಾಚಾರ್ಯ ಶ್ರೀ||3||
***

 ರಾಗ : ದಕ್ಷಿಣಾದಿ ಭೈರವಿ ತಾಳ : ಆದಿ


ಗುರು ರಾಘವೇಂದ್ರ ಕರುಣಿಸೋ 

ತವ ಚರಣ ಸ್ಮರಣೆಯ ।। ಪಲ್ಲವಿ ।।


ಶರಣ ಜನಕೆ ಸುರತರು-

ವೆಂದೆನಿಸುತ ।

ವರ ಮಂತ್ರಾಲಯ ಪುರದಿ 

ಮೆರೆವ ಶ್ರೀಮದ್ ।। ಚರಣ ।।


ನಂದತೀರ್ಥರ ಮತ 

ಸಿಂಧುವಿಗೆ ಪೂರ್ಣ ।

ಚಂದ್ರ ನೆನಿಸಿದ ಸುಧೀಂದ್ರ 

ಕರೋದ್ಭವ ।। ಚರಣ ।।


ಧರೆಯೊಳು ಶರಣರ 

ಪೊರೆಯುವ । ಕರ್ಪರ ।

ನರಹರಿಯ ನೊಲಿಸಿದ 

ಪರಿಮಳಾಚಾರ್ಯ ।। ಚರಣ ।।

****