Showing posts with label ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ ankita indiresha HOSA KANNU ENAGE HACHCHLIBEKU JAGADAMBA. Show all posts
Showing posts with label ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ ankita indiresha HOSA KANNU ENAGE HACHCHLIBEKU JAGADAMBA. Show all posts

Monday 30 December 2019

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ ankita indiresha HOSA KANNU ENAGE HACHCHLIBEKU JAGADAMBA











ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ |
ವಸುದೇವ ಸುತನ ಕಾಂಬುದಕೆ || ಪ ||

ಘಸಣಿಯಾಗುವೆ ಭವ ವಿಷಯ ವಾರುಧಿಯೊಳು |
ಶಶಿಮುಖಿಯೆ ಕರುಣದಿ ಕಾಯೆ || ಅ.ಪ ||

ಪರರ ಅನ್ನವನುಂಡು ಪರರ ಧನವ ಕೊಂಡು |
ಪರಿ ಪರಿಯ ಕ್ಲೇಶಗಳನುಂಡು |
ವರಲಕ್ಷ್ಮೀ ನಿನ್ನ ಚಾರು ಚರಣಗಳ 
ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ || ೧ ||

ಮಂದಹಾಸಿನಿ ಭವಸಿಂಧುವಿನೊಳಗಿಟ್ಟು |
ಚಂದವೇ ಎನ್ನ ನೋಡುವುದು |
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ | 
ಮಂದರಧರನ ತೋರಮ್ಮ || ೨ ||

ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ |

ಬಂಧನಕೆಲ್ಲ ಕಾರಣವು |
ಇಂದಿರೇಶನ ಪಾದದ್ವಂದ್ವವ ತೋರಿ ಹೃ | 
ನ್ಮಂದಿರದೊಳು ಬಂದು ಬೇಗ || ೩ ||
************

ಹೊಸಕಣ್ಣು ಎನಗೆ ಹಚ್ಚಲೇಬೇಕು ಜಗದ೦ಬ
ವಸುದೆವಸುತನ ಕಾ೦ಬುದಕೆ
ಘಸನೆಯಾಗಿದೆ ಭಾವವಿಷಯವಾರಿಧಿಯೋಳು
ಶಶಿಮುಖಿ ಕರುಣದಿ ಕಾಯೋ ಅಮ್ಮಾ

ಪರರ ಅನ್ನವನು೦ಡು ಪರರಧನವಕ೦ಡು
ಪರಿಪರಿ ಕ್ಲೇಶಗಳು೦ಡೆ
ಮಹಾಲಕುಮಿ ನಿನ್ನ ಚರಣಕ್ಕೆ ಮೂರೆಹೊಕ್ಕೆ
ಕರುಣದಿ ಕಣ್ಣೆತ್ತಿ ನೋಡೇ ಅಮ್ಮಾ

ಮ೦ದಹಾಸಿನಿ ಭವಸಿ೦ಧುವಿನೋಳಗಿಟ್ಟು
ಚ೦ದವೆ ಅಮ್ಮಾ ನೋಡುವುದು
ಕ೦ದನ೦ತ೦ದೆನ್ನ ಕು೦ದುಗಳೆನಿಸದೆ
ಮ೦ಧರೋದ್ಧರನ ತೋರಮ್ಮ ಅಮ್ಮಾ

ಅ೦ದಚ೦ದಗಳೂಲ್ಲೆ ಬ೦ಧುಬಳಗವೂಲ್ಲೇ
ಬ೦ಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ

ಹೃನ್ಮ೦ದಿರದೋಳೂ ಬ೦ದು ನಿಲ್ಲೇ ಅಮ್ಮಾ
***

just scroll down for other devaranama 


ಹೊಸಗಣ್ಣು ಎನಗೆ ಹಚ್ಚಲಿಬೇಕು 
ಜಗದಂಬಾವಸುದೇವ 
ಸುತನ ಕಾಂಬುವೆನು ।। ಪಲ್ಲವಿ ।।
ಘಸಣಿಯಾಗುವೆ ಭವ ವಿಷಯ 
ವಾರುಧಿಯೊಳಗೆಶಶಿಮುಖಿಯೆ 
ಕರುಣದಿ ಕಾಯೆ |।। ಅ ಪ ।।
ಪರರ ಅನ್ನವನುಂಡು ।
ಪರರ ಧನವನು ಕಂಡು ।
ಪರಿ ಪರಿಯ ಕ್ಲೇಶಗಳನುಂಡು ।।
ವರಲಕ್ಷ್ಮೀ ನಿನ್ನ ಚಾರು ।
ಚರಣಗಳ ಮೊರೆ ಹೊಕ್ಕೆ ।
ಕರುಣದಿ ಕಣ್ಣೆತ್ತಿ ನೋಡೆ ।। ಚರಣ ।।
ಮಂದಹಾಸವೇ ಭವ- ।
ಸಿಂಧುವಿನೊಳಗಿಟ್ಟು ।
ಚಂದವೇ ಎನ್ನ ನೋಡುವುದು ।।
ಕಂದನಂದದಿ ಬಾಲ್ಯ- ।
ದಿಂದ ಸೇರಿದೆ ನಿನ್ನ ।
ಮಂದರಧರನ ತೋರಮ್ಮ ।। ಚರಣ ।।
ಅಂದಚಂದಗಳೊಲ್ಲೆ ।
ಬಂಧು ಬಳಗ ಒಲ್ಲೆ ।
ಬಂಧನಕೆಲ್ಲ ಇವು ಕಾರಣವು ।।
ಇಂದಿರೇಶನ ಪಾದ ।
ದ್ವಂದ್ವವ ತೋರಿ । ಹೃ ।
ನ್ಮಂದಿರದೊಳು ಬಂದು ಬೇಗ ।। ಚರಣ ।।
******

ಹೊಸಗಣ್ಣು ಎನಗೆ ಹಚ್ಚಲಿಬೇಕು 

ಜಗದಂಬಾವಸುದೇವ ಸುತನ ಕಾಂಬುವೆನು |ಪ|

ಘಸಣಿಯಾಗುವೆ ಭವ ವಿಷಯ 
ವಾರುಧಿಯೊಳಗೆಶಶಿಮುಖಿಯೆ ಕರುಣದಿ ಕಾಯೆ |ಅ.ಪ|

ಪರರ ಅನ್ನವನುಂಡು ಪರರ ಧನವನು 
ಕಂಡುಪರಿ ಪರಿಯ ಕ್ಲೇಶಗಳನುಂಡು
ವರಲಕ್ಷ್ಮೀ ನಿನ್ನ ಚಾರು ಚರಣಗಳ 
ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ ||

ಮಂದಹಾಸವೇ ಭವಸಿಂಧುವಿನೊಳಗಿಟ್ಟು
ಚಂದವೇ ಎನ್ನ ನೋಡುವುದು
ಕಂದನಂದದಿ ಬಾಲ್ಯದಿಂದ ಸೇರಿದೆ 
ನಿನ್ನಮಂದರಧರನ ತೋರಮ್ಮ ||

ಅಂದಚಂದಗಳೊಲ್ಲೆ ಬಂಧು ಬಳಗ 
ಒಲ್ಲೆಬಂಧನಕೆಲ್ಲ ಇವು ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ 
ಹೃನ್ಮಂದಿರದೊಳು ಬಂದು ಬೇಗ ||
****

just scroll down for other devaranama