Showing posts with label ಸ್ಮರಿಸಿ ಬದುಕಿರೋ ಸರ್ವ bheemesha krishna SMARISI BADUKIRO SARVA GURUVIJAYA VITTALAANKITA SHESHADASA STUTIH. Show all posts
Showing posts with label ಸ್ಮರಿಸಿ ಬದುಕಿರೋ ಸರ್ವ bheemesha krishna SMARISI BADUKIRO SARVA GURUVIJAYA VITTALAANKITA SHESHADASA STUTIH. Show all posts

Thursday 26 December 2019

ಸ್ಮರಿಸಿ ಬದುಕಿರೋ ಸರ್ವ ankita bheemesha krishna SMARISI BADUKIRO SARVA GURUVIJAYA VITTALAANKITA SHESHADASA STUTIH


ಶೇಷದಾಸರ ಮೇಲಿನ ಹಾಡು
ರಚನೆ.ಹರಪನಹಳ್ಳಿ ಭೀಮವ್ವನವರು.

ಸ್ಮರಿಸಿ ಬದುಕಿರೋ ಸರ್ವನಂದಗುರುಗಳ
ನಿರುತದಿಂದೆ ಇಷ್ಟಫಲವ ನೀಡೊವರಗಳಾ ಬೇಡಿ||ಪಲ್ಲ||

ಆದಿಕಲ್ಲಿನಲ್ಲೆ ಮಹಾದೇವ ಕರಿಯೆ ಬಂದು ನಿಂತು
ಶ್ರೀ ದೇವಿರಮಣನ್ನಮುದ್ದು
ಪಾದಾಂಬುಜವ ಪೂಜಿಸುವರು,||೧/

ಉತ್ತಮವಾಗಿದ್ದ ದಿವ್ಯ ಛತ್ರವಿಜಯತೀರ್ಥನಿರ್ಮಿಸಿ
ನಿತ್ಯದಲ್ಲಿ ಮೃಷ್ಟಾನ್ನ ದಾನವಿಸ್ತಾರವನೆ ಪೇಳಲೊಶವೆ||೨|

ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿಭಯ ಭೀತಿಗಳನ್ನೆಲ್ಲ
ಬಿಟ್ಟೋಡಿಸಿ ತೀರ್ಥಂಗಾರದಲಿ
ಸಮಸ್ತರ ಮಹಿಮೆಯ ನೋಡಿ||೩||

ಸಂತಾನ ಸಾಯುತದ ಫಲವ
ನಿಂತು ಕೊಡುತಮಂತ್ರಾಕ್ಷತೆಯ
ಗ್ರಂಥಪದ ಸುಳಾದಿಯಲಕ್ಷ್ಮೀಕಾಂತಗೆಮಾಡರ್ಪಿಸುವರ||೪||

ಹರಿಯ  ದಿವ್ಯಾಹಾಸಿಕೆಯ ನಾಮ ಗುರುವಿಜಯರಾಯರ‌ಪ್ರೇಮ
ಪಡೆದು ಭೀಮೇಶಕೃಷ್ಣನಂಘ್ರಿ
ಬಿಡದೆ ಭಜನೆ ಮಾಡುವವರ||೫||
************