Showing posts with label ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ shree krishna. Show all posts
Showing posts with label ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ shree krishna. Show all posts

Wednesday 1 September 2021

ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ankita shree krishna

 ..

ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ


ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ.


ಕಂಜಜಾತ ಕಾಶೀಶಾ ಮೃತ್ಯುಂಜಯಾಹಿ ವಿಷವಲಭಂಜನಾದಿಗಳು ಈತನಿಗಂಜಿಕೊಂಬುವರುಮಂಜುಳಾತ್ಮ ನಿಜಕರ ಕಂಜದಿಂದ ಪಾದವೆತ್ತಿಎಂಜಲ ಮಾಡುವನು ನಿರಂಜನ ತಾ ಲೀಲೆಯಿಂದ1


ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2


ಲಿಂಗದೇಹ ಭಂಗವಾಗಿ ಸಂಗವನ್ನು ದೂರಗೈಸೆತುಂಗಮತಿವಂತ ಋಷ್ಯಶೃಂಗಾದಿಗಳುಅಂಗೀಕರಿಸುವ ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3


ರÀಮ್ಮೆ ಅರಸನು ತನ್ನ ಅಮ್ಮನೆಂಬ ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4


ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5

***