Tuesday 5 October 2021

ಬಯಸದಿ ರಹಿತ ಸುಖಗಳನುದಿನ ನಿರ್ಭಯದಿ ankita jagannatha vittlaa BAYASADIRAHITA SUKHAGALANUDINA NIRBHAYADI

ರಾಗ ಮಾಲಕೌಂಸ


singer Jayaramacharya Benkal

 ಶ್ರೀ ಜಗನ್ನಾಥ ದಾಸರ  ಹರಿಕಥಾಮೃತ ಸಾರದ ತಿರುಳನ್ನೊಳಗೊಂಡಿರುವ  ಅದ್ಭುತ ರಚನೆ. 

ಬಯಸದಿರಹಿತ ಸುಖಗಳನುದಿನ | ನಿ

ರ್ಭಯದಿ ಬಯಸು ಹರಿಯ |

ವಯನ ಗಮ್ಯ ವಾಂಛಿತ ಫಲಗಳ | ಸ 

ದ್ದಯದಿ ಕೊಡುವ ತ್ವರಿಯಾ || ಪಲ್ಲವಿ ||

ಐಹಿಕ ಸುಖಗಳು ನಿಜವಾದ ಸುಖಗಳನ್ನು ಎಂದಿಗೂ ಕೊಡುವದಿಲ್ಲ.  ಕಾರಣ ನಿತ್ಯ, ಸತ್ಯ, ಸುಖ ಪ್ರಾಪ್ತಿಗಾಗಿ ನಿರ್ಭಯದಿಂದ ಹರಿಯನ್ನೇ ಭಜಿಸಿದರೆ ಜೀವನ ಅಧಿಕಾರಾನುಸಾರ ಬಯಸಿದ ಫಲಗಳನ್ನು ಬಹುಬೇಗ ಕೊಡುತ್ತಾನೆ ಎಂಬ ದಾಸರ ಹಿತನುಡಿ ನಡೆಯಾಗಬೇಕು.

****



No comments:

Post a Comment