Wednesday 1 September 2021

ಶ್ರೀಗಜವದನಾ ಬೇಗದಿ ಕರುಣಿಸು ಬಾಗುತ ಬೇಡುವೆ ನೀಗು ವಿಘ್ನಗಳ ankita gadugina veeranarayana

 ..

kruti by ವೀರನಾರಾಯಣ Veeranarayana 

ಗಣಪತಿ


ಶ್ರೀ ಗಜವದನಾ ಬೇಗದಿ ಕರುಣಿಸು ಪ


ಬಾಗುತ ಬೇಡುವೆ ನೀಗು ವಿಘ್ನಗಳ ಅ.ಪ.


ಪದ್ಯವ ರಚಿಸಲು ಬುದ್ಧಿಯನೀವುದುಬಿದ್ದು ಬೇಡುವೆ ಸಿದ್ಧಿ ವಿನಾಯಕ 1


ತೋರು ದಯವನೋಂಕಾರ ರೂಪನೆಶೌರಿಯ ತುತಿಸಲು ಬೀರು ಬಲವನು 2


ಗದುಗಿನ ವೀರನಾರಾಯಣ ದೇವನಪದವನು ಭಜಿಸಲು ಪದಗಳ ರಚಿಸಲು 3

***


No comments:

Post a Comment