Friday 27 December 2019

ಪತ್ಯಂತರ್ಗತ ನಾರಸಿಂಹ ಎನುತಾ ankita tandemuddumohana vittala

by ತಂದೆ ಮುದ್ದುಮೋಹನ ವಿಠಲರು
ಪತ್ಯಂತರ್ಗತ ನಾರಸಿಂಹ ಎನುತಾ
ಸಕ್ತಿಯಿಂ ಜಪಿಸಬೇಕಮ್ಮ ಪ

ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗ
ಪ್ರತ್ಯಾಹದಲಿ ಗೃಹ ಕೃತ್ಯವಾಚರಿಸುವಾಗಅ.ಪ
ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟ
ನಡತೆಯವರ ಕೂಟ ಮರೆದೂ
ದೃಢ ಭಕ್ತಿಯಿಂ ಲಜ್ಜೆ ತೊರೆದೂ
ನುಡಿನುಡಿಗ್ಹರಿ ಎಂದು ಬಾಯ್ದೆರೆದು
ಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗ
ಒಡೆಯಾದಿಗಳಿಗನ್ನ ಬಡಿಸುವಾಗಲು ನಿತ್ಯ 1

ಪತಿದೈವವೆಂದು ಭಾವಿಸುವ ಸತಿ
ಗತಿಶಯ ಗತಿಸಲ್ಲಿಸುವ
ಪತಿತರ ಪಾವನ ಗೈವ ಲಕ್ಷ್ಮೀ
ಪತಿಯೆ ಸದ್ಭಕ್ತರ ಕಾವ
ಅತಿಹಿತದಿಂದ ಸಂತತ ಹರಿದಾಸರಿ
ಗತಿಸೇವಾರತಿಯಿಂದ ಕೃತಕೃತ್ಯಳಾಗುತ 2

ಪದ್ಮಸಂಭವೆ ಪದ್ಮಜಾತ ವಾತ
ಪದ್ಮಜ ವಲ್ಲಭ ಎನುತ
ಕದ್ರುಜ ರುದ್ರಾದಿ ವಿನುತ ತಂದೆ
ಮುದ್ದುಮೋಹನ ವಿಠಲ ನೀತಾ
ಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿ
ನಿದ್ರೆಯೊಳÁದರು ನೀ ಮರೆಯ ಬ್ಯಾಡ 3
****

ಪತ್ಯಂತರ್ಗತ ನಾರಸಿಂಹ ಎನುತಾಸಕ್ತಿಯಿಂ ಜಪಿಸಬೇಕಮ್ಮ ಪ

ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗಪ್ರತ್ಯಾಹದಲಿಗೃಹಕೃತ್ಯವಾಚರಿಸುವಾಗಅ.ಪ

ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟನಡತೆಯವರ ಕೂಟ ಮರೆದೂದೃಢ ಭಕ್ತಿಯಿಂ ಲಜ್ಜೆ ತೊರೆದೂನುಡಿನುಡಿಗ್ಹರಿ ಎಂದು ಬಾಯ್ದೆರೆದುಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗಒಡೆಯಾದಿಗಳಿಗನ್ನ ಬಡಿಸುವಾಗಲುನಿತ್ಯ1

ಪತಿದೈವವೆಂದು ಭಾವಿಸುವಸತಿಗತಿಶಯ ಗತಿಸಲ್ಲಿಸುವಪತಿತರ ಪಾವನ ಗೈವ ಲಕ್ಷ್ಮೀಪತಿಯೆ ಸದ್ಭಕ್ತರಕಾವಅತಿಹಿತದಿಂದ ಸಂತತ ಹರಿದಾಸರಿಗತಿಸೇವಾರತಿಯಿಂದ ಕೃತಕೃತ್ಯಳಾಗುತ 2

ಪದ್ಮಸಂಭವೆ ಪದ್ಮಜಾತವಾತಪದ್ಮಜವಲ್ಲಭಎನುತಕದ್ರುಜರುದ್ರಾದಿವಿನುತತಂದೆಮುದ್ದುಮೋಹನ ವಿಠಲ ನೀತಾಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿನಿದ್ರೆಯೊಳ್ಞದರು ನೀ ಮರೆಯ ಬ್ಯಾಡ 3
********

No comments:

Post a Comment