Saturday 1 May 2021

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ ankita pranesha vittala kudli akshobhya teertha mutt guru parampare

ಶ್ರೀ ಪ್ರಾಣೇಶ ದಾಸರ ಕಣ್ಣಲ್ಲಿ ಶ್ರೀ ಅಕ್ಷೋಭ್ಯತೀರ್ಥರ ಮಠದ ಪರಂಪರೆ "

ವಂದಿಸುವೆ ಗುರು ಸಂತತಿಗೆ । ಪ್ರತಿದಿನಾ ।
ನಂದತೀರ್ಥರ ಮತೋದ್ಧಾರರಿವರಹುದೆಂದು   ।। ಪಲ್ಲವಿ ।।

ಶ್ರೀ,ಮದಕ್ಷೋಭ್ಯಮುನಿ ತ್ರೈಲೋಕ್ಯ ಭೂಷಣರ ।
ಧೀಮಂತ ಲೋಕವಂದಿತ ತೀರ್ಥರ ।
ರಾಮ ಪದ ಜಲಜಾಳಿ ಸುಲಭ ರಘುಪುಂಗವರ ।
ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ  ।। ಚರಣ ।।

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ ।
ಮಧ್ವ ಭಕ್ತಾಗ್ರಣಿ ಮುಕುಂದತೀರ್ಥರ ।
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ ।
ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ        ।। ಚರಣ ।।

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ ।
ಶ್ರೀ ರಾಮಚಂದ್ರತೀರ್ಥಾರ್ಯರ ಪದ ।
ವಾರಿಜಯುಗಳದ ಭಕ್ತಿ ಪೂರ್ವಕದಿ ಸ್ಮರಿಸುವೆನು ।
ಮಾರಮಣ ಪ್ರಾಣೇಶವಿಠ್ಠಲ ಕರುಣಿಸಲೆಂದು      ।। ಚರಣ ।।
***


Vandisuve guru santatige | pratidina |
Nandatirthara matoddhararivarahudendu || pa ||

Sri madakshobyamuni trailokya bushanara |
Dhimanta lokavandita tirthara |
Rama pada jalajali sulaba ragupungavara |
Srimanta raghunatha raghuvarya raghusutage || 1 ||

Vidyanidhi muni ragupatiya narayanara |
Madhva baktagrani mukundatirthara |
Advaita giri kulisa rama ragupati tirtha |
Sadvaishnavara pala ramachandraryarige || 2 ||

Sri ragottama tirtha raghuraja raghupatiya |
Sri ramachandratirtharyara pada |
Varijayugalada Bhakti purvakadi smarisuvenu |
Maramana pranesaviththala karunisalendu || 3||
***

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |
ನಂದ ತೀರ್ಥರ ಮತೋದ್ಧಾರರಿವರಹುದೆಂದು ||pa||

ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |
ಧೀಮಂತ ಲೋಕವಂದಿತ ತೀರ್ಥರ |
ರಾಮಪದ ಜಲಜಾಳಿ ಸುಲಭ ರಘುಪುಂಗವರ |
ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ||1||

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |
ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ |
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |
ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ||2||

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |
ಶ್ರೀರಾಮಚಂದ್ರ ತೀರ್ಥಾರ್ಯರ ಪದ |
ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |
ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ||3||
***

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |ನಂದ ತೀರ್ಥರ ಮತೋದ್ಧಾರರಿವರಹುದೆಂದು ||pa||

ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |ಧೀಮಂತ ಲೋಕವಂದಿತ ತೀರ್ಥರ |
ರಾಮಪದ ಜಲಜಾಳಿ ಸುಲಭ ರಘುಪುಂಗವರ |ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ||1||

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ |
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ||2||

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |ಶ್ರೀರಾಮಚಂದ್ರ ತೀರ್ಥಾರ್ಯರ ಪದ |
ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ||3||
****

No comments:

Post a Comment