Saturday 1 May 2021

ವೇದವ್ಯಾಸ ಮಧ್ವರ ವೊಲಿಮೆ ಪಡೆದ ankita venkatanatha prasanna teertha stutih

 ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ.... 


ವೇದವ್ಯಾಸ ಮಧ್ವರ 

ವೊಲಿಮೆ ಪಡೆದ ।

ವಿದ್ಯಾ ವಾರಿಧಿ 

ಸುತನಾಗಿ ಮೆರೆದ ।

ವಿದ್ಯಾ ಪ್ರಸನ್ನರಾಗಿ

ವ್ಯಾಸ ಪೀಠದಿ ವಿರಾಜಿಸಿ ।।

ವೇದವೇದ್ಯಮೂಲ

ಗೋಪಾಲಕೃಷ್ಣೋsಭಿನ್ನ    

ವೇಂಕಟನಾಥನಾ ।

ರಾಧಕ ವಿದ್ಯಾ -

ಪಯೋನಿಧಿ

ತೀರ್ಥರ ತಂದೆ ನಮ್ಮ ।

ವಿದ್ಯಾ ಪ್ರಸನ್ನ ತೀರ್ಥ 

ಹರಿದಾಸಾಗ್ರಣಿಗೆ 

ನಮೋ ನಮೋ ।।

*****


No comments:

Post a Comment