Tuesday 1 June 2021

ಹರಿಭಜನೆ ಮಾಡು ನೀ ತ್ವರದಿ ತ್ವರದಿ ankita hanumesha vittala

ಹರಿ ಭಜನೆ ಮಾಡು ನೀ ತ್ವರದಿ ತ್ವರದಿ ಪ


ಕರವೀರ ಪುರದಿ ತನ್ನರಸಿಯ ಬಿಟ್ಟು ಭಕ್ತರ

ಸಲಹುವ ನಮ್ಮ ಪರಮ ಪಾವನ 1


ವರಧ್ರುವರಾಜನು ನರಹರಿ ಸ್ಮರಿಸಲು

ಕರುಣಿಸ್ಯೆವನ ಹರಿ ಭರದಿ ಪೊರೆದೆ 2


ವನವಾಸದಲಿ ಶ್ರಮ ಅನುಭವಿಸಿದ ಪಾಂಡು

ತನಯರ ಸಲಹಿದ ಹನುಮೇಶವಿಠಲ 3

****


No comments:

Post a Comment