Saturday 1 May 2021

ಆದವಾನಿ ಪುರ ವಾಸಾ ಮುದದಿ ಪಾಲಿಸೊ ankita venkatanatha venugopala dasa stutih

ಆಚಾರ್ಯ ನಾಗರಾಜು ಹಾವೇರಿ  ಗುರು ವಿಜಯ ಪ್ರತಿಷ್ಠಾನ

 " ವೇಂಕಟನಾಥ " ಮುದ್ರಿಕೆಯಲ್ಲಿ.... 

ಆದವಾನಿ ಪುರ ವಾಸಾ ।
ಮುದದಿ ಪಾಲಿಸೊ -
ಜೀಯಾ ।। ಪಲ್ಲವಿ ।।

ನಾಕೇಶನವತಾರನೆ 
ನಾಕುಬೀದಿಯ ಜ್ಞಾನ ಕೊಟ್ಟು ।
ನಾಕ ಋಷಿ ವೊಲುಮೆ ಪಡೆದ -
ವಿಜಯದಾಸರ -
ಕಾರುಣ್ಯಪಾತ್ರ ।। ಚರಣ ।।

ಗೋಪಾಲದಾರ್ಯರ -
ಪ್ರಿಯ ಸಖನೇ । ವೇಣು ।
ಗೋಪಾಲ ವಿಠಲನೇ -
ಕೈಪಿಡಿದು ಸಲಹೋ ।। ಚರಣ ।।

ವ್ಯಾಸವಿಠಲಗಂಕಿತವ -
ನಿತ್ತ ಧೊರೆಯೇ । ವೇದ ।
ವ್ಯಾಸ ವೇಂಕಟನಾಥನ -
ಭಕ್ತಾಗ್ರಣಿ ವೇಣುಗೋಪಾಲದಾಸರೆ ।। ಚರಣ ।।
****

" ವಿವರಣೆ "
ನಾಕೇಶ = ಶ್ರೀ ಇಂದ್ರದೇವರು 
ನಾಕು ಬೀದಿಯ ಜ್ಞಾನ = ನಾಲ್ಕು [ ಚತುರ್ವೇದ ] ವೇದಗಳ ಜ್ಞಾನ 
ನಾಕ ಋಷಿ = ಶ್ರೀ ನಾರದ ಮಹರ್ಷಿಗಳು 
ಆಚಾರ್ಯ ನಾಗರಾಜು ಹಾವೇರಿ  ಗುರು ವಿಜಯ ಪ್ರತಿಷ್ಠಾನ
******

No comments:

Post a Comment