Sunday 17 November 2019

ಶರಣು ಭಾಸ್ಕರಕುಲಶರಧಿ ಪೂರ್ಣಸೋಮ ankita prasannavenkata

by ಪ್ರಸನ್ನವೆಂಕಟದಾಸರು
ಶರಣು ಭಾಸ್ಕರಕುಲಶರಧಿ ಪೂರ್ಣಸೋಮಕರುಣಾಮೃತ ಪೂರ್ಣರಾಮ ಪ.

ನೃಪದಶರಥನ ತ್ಯಜಿಸಿ ಸೌಮಿತ್ರನ ಕೂಡಿವಿಪಿನದಿ ಸೀತೆ ಕಾಣದೆ ನೀಕಪಿಗಳ ನೆರಹಿ ಅಂಬುಧಿಗೆ ದಾರಿಯ ಬಲಿದೆಕಪಟಿ ರಾವಣನ ಸವರಿದೆ 1

ನಿಜರಾಣಿಯ ಯಜಿÕಯ ಮುಖದಲಿ ಕೈಕೊಂಡುಸುಜನವಿಭೀಷಣನ ಹೊರೆದೆತ್ರಿಜಗವಂದಿತ ಪುಷ್ಪಕವನೇರಿ ಬಂದು ಅನುಜ ಭರತನ ಕಾಯ್ದೆ ಅಂದು 2

ಹಲವು ಸಾಸಿರ ಅಬ್ದ ಅಯೋಧ್ಯೆಯನಾಳ್ದೆ ಅನಿಲತನಯನ ಸೇವೆಗೊಲಿದೆಸುಲಭದಿ ಮುಕ್ತಿ ತೋರಿದೆ ಪ್ರಸನ್ವೆಂಕಟನಿಲಯಭಕ್ತರಿಗೆ ಇತ್ತೆತುಷ್ಟಿ3
*******

No comments:

Post a Comment