Wednesday 16 October 2019

ನಿತ್ಯ ನಿಸ್ಸಂಗಾ ಅಂದು ದಶಕಂಧರನ ಮಂದಿರದೊಳಗೆ ankita vijaya vittala

ವಿಜಯದಾಸ
ನಿತ್ಯ ನಿಸ್ಸಂಗಾ ಪ

ಅಂದು ದಶಕಂಧರನ ಮಂದಿರದೊಳಗೆ ಸೇರಿ|
ಇಂದ್ರಾದಿಗಳು ಬಿದ್ದಿರೆ ಬಂದು ದಯದಿಂದ ಸಲುಹಿದಾ 1

ಸುರರು ಮಂದರಗಿರಿಯ ಕಟಿಯ |
ಕುಂದದೆ ಸುಧೆಯನೆರೆದ ನಂದ ವಿಗ್ರಹ ಗೋವಿಂದಾ 2

ಇಂದು ಪುಷ್ಕರಣಿ ಕಾವೇರಿ | ದ್ವಂದ್ವ ತೀರವನಿರುತ ವಾಸಾ |
ಕಂದರ್ಪಜನಕ ರಂಗ ಮಂದಿರ ವಿಜಯವಿಠ್ಠಲಾ 3
*********

No comments:

Post a Comment