Wednesday 3 November 2021

ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ ಶರಣಾಗತ ankita indiresha KARUNADINDA KARAVA PIDIYO TORAVI NARAHARE SHARANAAGATA




ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ ll ಪ ll

ಶರಣಾಗತರಮಲ ತೋರುವ ಕರುಣ ವಾರಿಧೆ ll ಅ ಪ ll

ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆ
ಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ ll 1 ll

ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳು
ಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ ll 2 ll

ಇಂದಿರೇಶ ಎನ್ನ ಹೃದಯ ಮಂದಿರದೊಳು
ಬಂದು ತೋರೆ ಮುಖವ ನಿನ್ನ ವಂದಿಸುವೆನು ll 3 ll
*****

ಕರುಣದಿಂದ ಕರವ ಪಿಡಿಯೊ ತೊರವಿ 
ನರಹರೆಆಹಾ ತೊರವಿ ನರಹರೆ||pa||

ಶರಣಾಗತರಮಲ ತೋರುವ ಕರುಣ ವಾರಿಧೆ ||a.pa||

ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ
 ಪಾಲಿಸೆನ್ನ ಸಾಂಬವಿನುತನೆ ||1||

ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ 
ತಟದೊಳಿಟ್ಟು ರಿಪುವ ಒಡಲ ಬಗೆದೆಯೊ ||2||

ಇಂದಿರೇಶ ಎನ್ನ ಹೃದಯ ಮಂದಿರದೊಳು ಬಂದು 
ತೋರೆ ಮುಖವ ನಿನ್ನ ವಂದಿಸುವೆನು||3||
******

ಕರುಣದಿಂದ ಕರವ ಪಿಡಿಯೊ 
ತೊರವಿ ನರಹರೆ ।। ಆಹಾ ।।
ತೊರವಿ ನರಹರೆ  ।। ಪಲ್ಲವಿ ।।

ಶರಣಾಗತರಮಲ 
ತೋರುವ ಕರುಣ 
ವಾರಿಧೆ ।। ಅ ಪ ।।
ಸ್ತಂಭಜಾತ ನಂಬಿ ನಿನ್ನ ।
ಅಂಬುಜಾತನೆ ।
ಬಿಂಬದಂತೆ ಪಾಲಿಸೆನ್ನ । 
ಸಾಂಬವಿನುತನೆ ।। ಚರಣ ।।

ಛಟಿಛಟೆಂದು ಒಡೆದು ಕಂಬ ।
ಪುಟಿದು ಸಭೆಯೊಳು ।
ಕಟಿಯ ತಟದೊಳಿಟ್ಟು - ।
ರಿಪುವ ಒಡಲ ಬಗೆದೆಯೊ ।। ಚರಣ ।।

ಇಂದಿರೇಶ ಎನ್ನ ಹೃದಯ ।
ಮಂದಿರದೊಳು ।
ಬಂದು ತೋರೆ ಮುಖವ ನಿನ್ನ 
ವಂದಿಸುವೆನು ।। ಚರಣ ।।
****

ರಚನೆ :
ಶ್ರೀ ಹುಚ್ಚಾಚಾರ ಪಾಂಡು ರಂಗಿ
ಅಂಕಿತ : ಇಂದಿರೇಶ

ಬಾರೋ ನಮ್ಮ ಮನೆಗೆ 
ಶ್ರೀ ಗುರುವರ ।। ಪಲ್ಲವಿ ।।

ಬಾರೋ ನಮ್ಮನೆಗೀ -
ರಸಮಯ ವಿಚಾರ ।
ಪರ ಸಕಳಾರ್ಯ -
ಸೇವಿತ ।। ಅ ಪ ।।

ರಾಮ ಲಕ್ಷ್ಮಣ 
ಕಾಮಿನಿ ಶ್ರಿತ ಕಾಮ ।
ಮಳಾತ್ಮ ಸುಧಾಮ 
ರಾಜಿತ ।। ಚರಣ ।।

ಎಷ್ಟೋ ಮಾನವ-
ರೆಷ್ಟೋ ಸೇವಿಸು ।
ತುಷ್ಟ ಭೂತಿ ವಿ-
ಶಿಷ್ಟ ರಾದರೂ ।। ಚರಣ ।।

ಸೌಧ ಭಾವ ವಿ-
ಬೋಧ ಪರಿಮಳ ।
ಸಾದಿ ಭೂಪ ಪ್ರ-
ಸಾದ ಪೂರಿತ ।। ಚರಣ ।।

ನಿಮ್ಮ ದರ್ಶನ 
ಶರ್ಮ ಸಾಧನ ।
ಧರ್ಮ ಮಮ ಪ್ರತಿ 
ಜನ್ಮನಿಸ್ಯಾತ್ ।। ಚರಣ ।।

ಬಂದು ನೀ ನಮಾ-
ಗೆಂದು ಕೇಳಿದೆ ।
ಇಂದಿರೇಶನ 
ತಂದು ತೋರಿಸು ।। ಚರಣ ।।
***

No comments:

Post a Comment