Friday 24 December 2021

ಗೆಲುದನಿಯು ಗುಡುಗುಡುಗಿ others GELUDANIYA GUDUGUDUGI rss


RSS song

ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ

ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ

ಶತಕವಿದನಳೆದು ಮರುಶತಕಕಿದೊ ಹಿಂದುತ್ವ

ವೀರರಸ ಹೊನಲುದಿಸಿದೆ ||ಪ||


ಕತ್ತಲೆಯ ಕೌರವರು ಸುತ್ತನೊರೆದ್ದಿರಲು

ಕ್ಷುದ್ರ ದೌರ್ಬಲ್ಯಗಳಿಗಿನ್ನೆಲಿಯ ತಾಣ

ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ

ಪಾಂಡವಗೆ ರೋಮಾಂಚನ

ಧರ್ಮಸಂರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ ||೧||


ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ

ಅವಳು ಸಲಹಿದ ಸುತರು ನಾವೆಂಬ ನೆನಪು

ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು

ಅರ್ಪಣೆಯೊಳಗಾನಂದ ನೇರ್ಪಗೊಂಡಿಹುವುದಿಲ್ಲಿ

ರಾಷ್ಟ್ರೀಯತೆಯು ಮೆರೆದಿದೆ ||೨||


ಕಪಟ ಮತಾಂತರ ಆಮಿಷ ಅಂಜಿಕೆ

ನಾಡಿನ ನಾಡಿಯ ವ್ಯಾಪಿಸಿರೆ

ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ

ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ

ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ |೩||

***

geludaniyu guDuguDugi sOlu sollaDagi

nALegaLu namadenisive Baravaseya nALegaLu namadenisive

SatakavidanaLedu maruSatakakido hiMdutva

vIrarasa honaludiside ||pa||


kattaleya kauravaru suttanoreddiralu

kShudra daurbalyagaLiginneliya tANa

pAMcajanyavu moLage karmayOgada karege

pAMDavage rOmAMcana

dharmasaMrakShaNege rAShTrapunarunnatige dharmave avatariside ||1||


namagOrvaLe tAyi nityavAtsalyamayi

avaLu salahida sutaru nAveMba nenapu

baradeMbudEnilla enna sAdhaneyella tAya gauravakE muDipu

arpaNeyoLagAnaMda nErpagoMDihuvudilli

rAShTrIyateyu meredide ||2||


kapaTa matAMtara AmiSha aMjike

nADina nADiya vyApisire

svatvava maresi vidESIya meresuva BramegaLe badukanu rUpisive

viBajane viGaTane naitika patanake dhairya mErugaLe kaMpiside

mRuta saMjIvini uttaraveMdare hiMdutvada usire |3||

***

ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ

ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ

ಶತಕವಿದನಳೆದು ಮರುಶತಕಕಿದೊ ಹಿಂದುತ್ವ
ವೀರರಸ ಹೊನಲುದಿಸಿದೆ || ಪ ||

ಕತ್ತಲೆಯ ಕೌರವರು ಸುತ್ತನೂರೆದ್ದಿರಲು
ಕ್ಷುದ್ರ ದೌರ್ಬಲ್ಯಗಳಿಗಿನ್ನೆಲ್ಲಿಯ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಧರ್ಮಸAರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ || ೧ ||

ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ
ಅವಳು ಸಲಹಿದ ಸುತರು ನಾವೆಂಬ ನೆನಪು
ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು
ಅರ್ಪಣೆಯೊಳಗಾನಂದ ನೇರ್ಪಗೊಂಡಿಹುವುದಿಲ್ಲಿ ರಾಷ್ಟ್ರೀಯತೆಯು ಮೆರೆದಿದೆ || ೨ ||

ಕಪಟ ಮತಾಂತರ ಆಮಿಷ ಅಂಜಿಕೆ ನಾಡಿನ ನಾಡಿಯ ವ್ಯಾಪಿಸಿರೆ
ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ
ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ || ೩
***

No comments:

Post a Comment