1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।
ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ॥
2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ|
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ||
3. ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ||
***
4. ಮಾತಿನಿಂ ನಗೆನುಡಿಯು ಮಾತಿನಿಂ ಹಗೆ
ಹೊಲೆಯು |
ಮಾತಿನಿಂ ಸರ್ವಸಂಪದವು ಲೋಕಕ್ಕೆ |
ಮಾತೇ ಮಾಣಿಕವು ಸರ್ವಜ್ಞ ||
***
6. ಅಕ್ಕಿಯೊಳಗನ್ನವನು ಮೊದಲಾರು ಕಂಡವರು। ಅಕ್ಕರದ ಬರಹಕ್ಕೆ ಮೊದಲಿಗನದಾರು।
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ।
ದಕ್ಕುವುದೇ ಜಸ ನಿನಗೆ ಮಂಕುತಿಮ್ಮ॥
***
ಶ್ಲೋಕಗಳು:
1.ಆಗ ಬಾ ಈಗ ಬಾ ಹೋಗಿ ಬಾ ಎನ್ನದೇ, ಆಗಲೇ ಕರೆದು ಕೊಡುವವನ ಧರ್ಮ ಹೊನ್ನಾಗದೇ ಬಿಡದು. ಸರ್ವಜ್ಞ.
2.ವೃಕ್ಷಕ್ಕಲ್ಲ ವೃಕ್ಷದ ಫಲವು ನದಿಯ ನೀರು ನದಿಗಲ್ಲ ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ- ಕಬೀರಾ.
3.ಕದ ತೆರೆದುಸ್ವಾಗತಿಸು ಎಲ್ಲ ಸುವಿಚಾರಗಳ ಮದ ತೊರೆದು ಹದಗೊಳಿಸು ಮನ ಅರಳಲೆಂದು, ಶುದ್ಧದೃಷ್ಟಿಯೊಳಿರಲು ವೃದ್ಧಿಯಾಗದೇ ಬುದ್ಧಿ, ಸಿದ್ಧಿಯಾಗದೇ ಜ್ಞಾನ- ಚಕ್ರಧಾರೀ.
ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹೊಲೆಯು |
ಮಾತಿನಿಂ ಸರ್ವಸಂಪದವು ಲೋಕಕ್ಕೆ |
ಮಾತೇ ಮಾಣಿಕವು ಸರ್ವಜ್ಞ ||
ಅಕ್ಕಿಯೊಳಗನ್ನವನು ಮೊದಲಾರು ಕಂಡವರು।
ಅಕ್ಕರದ ಬರಹಕ್ಕೆ ಮೊದಲಿಗನದಾರು।
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ।
ದಕ್ಕುವುದೇ ಜಸ ನಿನಗೆ ಮಂಕುತಿಮ್ಮ॥
ಇತರರ ದೋಷವ ನೋಡುತ ಜನರು
ಹಾಸ್ಯವ ಗೈಯುವರಲ್ಲ
ತಮ್ಮೊಳಗಿಹುದೈ ಸಾಸಿರ ದೋಷ ಕಾಣುವುದೇ ಇಲ್ಲಾ - ಕಬೀರಾ ॥
*
***
ಅಮೃತವಚನ
05.05.24 - 11.05.24
ರಾಷ್ಟ್ರವೇ ನಮ್ಮ ದೇವರು ರಾಷ್ಟ್ರೀಯತೆಯೇ ನಮ್ಮ ಧರ್ಮ ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ .
-ಯೋಗಿ ಅರವಿಂದರು
12.05.24 - 18.05.24
ತಮ್ಮ ತಮ್ಮ ಕೆಲಸವನ್ನು ಎಲ್ಲರೂ ಮಾಡುತ್ತಾರೆ ಆದರೆ ಇನ್ನೊಬ್ಬರ ಕೆಲಸವನ್ನು ಮಾಡುವುದರಿಂದ ಎಂತಹ ಆನಂದ ಸುಖ ಸಿಗುತ್ತದೆ ಎಂಬುದನ್ನು ಅಂತಹ ಕೆಲಸ ಮಾಡಿಯೇ ತಿಳಿದುಕೊಳ್ಳಬೇಕು
-ಸಾನೆ ಗುರೂಜಿ
19.05.24 - 25.05.24
ಮತ್ತೊಬ್ಬನಿಗೆ ಯಾವುದು ಒಳ್ಳೆಯದು ಅದನ್ನು ನಾನು ಮಾಡುವುದರಿಂದ ಮಾತ್ರ ನನ್ನ ಒಳ್ಳೆಯದನ್ನು ಸಾಧಿಸಬಹುದು.
-ಸ್ವಾಮಿ ವಿವೇಕಾನಂದ
19.05.24 - 25.05.24
ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನು ಸಾಧಿಸಲಾಗದು ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ,ಸೋತರೆ ಅನುಭವ.
-ಸ್ವಾಮಿ ವಿವೇಕಾನಂದ
**
7.
panchanga
Kaliyubdha 5125
Sri Shalivahana Shakha 1946
Sri Shobhakrut nama samvatsara
Uttarayana
Hemanta Rutu
Pushya masa
Shukla paksha
Trayodashi tithi
Aridra nakshatra
Mangalavara
Shubha raatri
***
No comments:
Post a Comment