Wednesday 1 September 2021

ಆರುತಿ ಗುರುರಾಯಾ ಸ್ವಾನಂದ ಚಂದ್ರೋದಯಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಆರತಿ ಗುರುರಾಯಾ ಸ್ವಾನಂದ ಚಂದ್ರೋದಯಾ
ದೋರಲು ಭವತಾಪಾ ಹೋಯಿತು ನಿಶ್ಚಯಾ ಪ

ಚಿತ್ತಚಕೋರಕಿಂದು :ಬೋಧಾಮೃತವನುಣಿಸೀ
ಮತ್ತಹೃದಯನೈದಿಲಿಗೆ :ಸುಖವಿತ್ತೆ ಕರುಣಿಸಿ 1

ಜ್ಞಾನಚಂದ್ರ ಕಾಂತಿಯಲ್ಲಿ :ರಾಮರಸವಿಸೀ
ತಾನೇಪದ ರೂಪದಿಂದಾ :ನೆಲಿಸಿತು ಧನ್ಯಗೈಸಿ 2

ಶರಧಿ :ಹೊರಚೆಲ್ಲಿ ತೈಯಿಂದು

ತಂದೆ ಮಹಿಪತಿ ಸ್ವಾಮಿ :ಕಂದನುದ್ಧರಿಸೆಂದು 3

****

 

No comments:

Post a Comment