Friday 6 August 2021

ಗಜವದನ ನಿನ್ನ ಚರಣಕೆ ನಮಿಸುವೆ ಅಜನ ಐತನ ನಾನು ಮರೆಯದೆ ನುಡಿಸೈ ankita ramavallabha vittala

 ..

Kruti by ಸರಸಾಬಾಯಿ Sarasabai 

ಗಣಪತಿ ಸ್ತುತಿ


ಗಜವದನ ನಿನ್ನ ಚರಣಕೆ ನಮಿಸುವೆ

ಅಜನ ಐತನ ನಾನು ಮರೆಯದೆ ನುಡಿಸೈ ಪ.


ವೇದವ್ಯಾಸರಿಗೆ ದಾಸನೆಂದೆನಿಸಿ ವೇದಗಳೆಲ್ಲಾ

ಅತಿಮೋದದಿ ಬರೆದೇ 1


ಜಗನ್ನಾಥ ದಾಸರಿಗೆ ಗುರುವು ನೀನೆಂದೆನಿಸಿ

ಜಗದೊಳಗೆ ಹರಿಕಥಾಮೃತ ಸುರಿಸಿದೆ 2


ವಿಶ್ವಂಭರನೇ ಎನ್ನ ವಜ್ಞೆಗಳ ಪÀರಿಹರಿಸಿ

ಯಜ್ಞವ್ಯಾಪಕನ ನಾಮವ ನುಡಿಸೈ 3


ರಮಾವಲ್ಲಭ ವಿಠಲನ ನಾಮವ

ಅನುಗಾಲ ನುಡಿವಂಥ ವರಗಳ ನೀಡೈ 5

***


No comments:

Post a Comment