Monday 2 August 2021

ಕುಂದಣದಾರುತಿ ತಂದು ಬೆಳಗಿರೆ ankita karpara narahari

ಕುಂದಣದಾರುತಿ ತಂದು ಬೆಳಗಿರೆ ಪ


ಇಂದಿರವರಗೆ ಮಂದರ ಧರಗೆ

ವಂದಿಸುವರ ಭವಬಂಧ ಬಿಡಿಸುವಗೆ 1


ವಿಜಯಸಾರಥಿಗೆ ದ್ವಿಜವರ ಗಮನಗೆ

ಗಜ ವರದಗೆ ಪಂಕಜ ಭವಪಿತಗೆ 2


ಸುರಪರಿ ಪಾಲಗೆ ಶರಧಿಜ ಲೋಲಗೆ

ಶರಣರ ಪೊರಿವ “ಕಾರ್ಪರ ನರಸಿಂಹಗೆ” 3

****


No comments:

Post a Comment