Friday 4 June 2021

ನಕ್ಷತ್ರ ಸುತನ ಅನುಜನು ನಕ್ಷತ್ರದೊಳಿದ್ದ ನವನೀತತಮಂ ankita pranesha vittala ಮುಂಡಿಗೆ MUNDIGE

 

ಶ್ರೀ ವಿದ್ಯಾಸಿಂಧೂಮಧವತೀರ್ಥರು sri vidyasindhu madhava teertharu
nakshatra mundige of pranesha dasaru
ನಕ್ಷತ್ರ ಸುತನ ಅನುಜನು ನಕ್ಷತ್ರದೊಳಿದ್ದ ನವನೀತತಮಂ

ನಕ್ಷತ್ರ ಸುತನ ಅನುಜನು
ನಕ್ಷತ್ರದೊಳಿದ್ದ ನವನೀತತಮಂ 
ನಕ್ಷತ್ರದಿಂದ ತೆಗೆದು
ನಕ್ಷತ್ರ ಬಂದಂತೆ ಯೆಸೆಯುತ್ತಿರಳ್ ಆ ಸಪ್ಪಳಂ

ನಕ್ಷತ್ರ  ಪಿಡಿದಿದ್ದ ನಕ್ಷತ್ರಾಖ್ಯ ನಕ್ಷತ್ರರಾಜ ಮುಖಿಯೋರ್ವಳ್ 
ನಕ್ಷತ್ರದಿಂ ಕೇಳಿ ನಕ್ಷತ್ರತಮಂ ಹಾರಿಸಿ ಕುಪಿಸಲ್ 
ನಕ್ಷತ್ರ ಶಯನಂ ನಕ್ಷತ್ರತಮಂ ಕೊಡದೆ ತನ್ನ ನಿಜ ಮಂದಿರದೋಳ್ 
ಬೇರೊಂದು ನಕ್ಷತ್ರದೊಳ್ ಪೋಗಿ ನಿಂದಂ

sorry, incomplete
**

ಶ್ರೀಕೃಷ್ಣನ ಬಾಲಲೀಲೆಯ ತಿಳಿಸುವ ಒಂದು ಮುಂಡಿಗೆ ಇದು. ಪ್ರಾಣೇಶದಾಸರು ಬರೆದಿರುವ ಈ ಮುಂಡಿಗೆಯು ನಕ್ಷತ್ರ ಮುಂಡಿಗೆ ಎಂದೇ ಖ್ಯಾತಿ. ಶ್ರೀಕೃಷ್ಣನು ಬೆಣ್ಣೆ ಕಳ್ಳತನ ಮಾಡಿ ಬಚ್ಚಿಟ್ಟುಕೊಂಡ ಕಥೆಯನ್ನು ಆಧಾರಿಸಿದ್ದಾರೆ.

12ನೆಯ ತಾರೆ (ನಕ್ಷತ್ರ) ಉತ್ತರ....ಆಕೆಯ ತಾಯಿ ಸುಧೇಶ್ಣ ದೇವಿ (ವಿರಾಟರಾಯನ ಪತ್ನಿ) ....ಆಕೆಯ ತಮ್ಮ ಕೀಚಕನನ್ನು ಕತ್ತಲಲ್ಲಿ ಗುದ್ದಿದವ ಭೀಮ.... ಭೀಮನ ಅಗ್ರಜ ಧರ್ಮರಾಜ.... ಆತನ ಪಿತ ಯಮಧರ್ಮ..... ಯಮಧರ್ಮನ ವಾಹನ ಕೋಣ ....ಕೋಣನ ಸತಿ ಎಮ್ಮೆ... ಎಮ್ಮೆಗೆ ಪ್ರಸೂತಿ ಅಂದರೆ ಎಮ್ಮೆ ಹಡೆಯಿತು ಎಂದರ್ಥ.
***

No comments:

Post a Comment