Friday 27 December 2019

ನಿಷ್ಟೆ ಇಂದಲಿ ಭಜಿಸೊ ಗುರು ಚರಣ ಕಮಲವ ankita suguna vittala NISHTE INDALI BHAJISO GURU CHARANA KAMALAVA


ಶ್ರೀ ಅಪ್ಪಾವರು ಮೇಲೆ 
ಶ್ರೀ ಸರ್ವೇಶ ವಿಠ್ಠಲ ದಾಸರ ರಚಿಸಿದ ಒಂದು ಕೃತಿ.

ನಿಷ್ಟೆ ಇಂದಲಿ ಭಜಿಸೊ|
ಗುರು ಚರಣ ಕಮಲವ|
ನಿಷ್ಠೆ ಇಂದಲಿ ಭಜಿಸಿದವರ
ಕಷ್ಟಗಳನು ಕಳೆದು| 
ಕರುಣ ದೃಷ್ಟಿಯಿಂದಲಿ ನೋಡಿ|
ಸಕಲಾಭೀಷ್ಟ ನೀಡುವ ಶ್ರೇಷ್ಠ ಗುರುಗಳ|
********


👏👏
ಇದರಲ್ಲಿ ಶ್ರೀಅಪ್ಪಾವರ ಜನನ ,ಬಾಲ ಲೀಲೆ ಗಳು, 
ಶ್ರೀ ಅಶ್ವತ್ಥಾಮ ಆಚಾರ್ಯರು ಬಂದು ಬೀಜಾಕ್ಷರ ಬರೆದು ಅನುಗ್ರಹಿಸಿದ ಬಗ್ಗೆ..
ತನ್ನ ಸೇವಕ ರಂಗಯ್ಯನ ಮಗನಿಗೆ ಹಂಪೆಯ ರಥೋತ್ಸವ ತೋರಿಸಿದ,
ಮೈಸೂರು  ಕಟ್ಟಿ ಮನೆಯಲ್ಲಿ ಇದ್ದಾಗ ಮೈಸೂರು ಮಹಾರಾಜರು ಮಾರುವೇಷದಲಿ ಬಂದಾಗ ಅವರ ಬಗ್ಗೆ   ಮನೆಯವರಿಗೆಹೇಳಿದ್ದು
ನಂತರ ಅರಮನೆಯಲ್ಲಿ ಪ್ರಾಣದೇವರ ಮೂರ್ತಿ ಅಪ್ಪಾವರಿಗೆ ಸಿಕ್ಕ ಬಗ್ಗೆ
ಹೀಗೆ ಶ್ರೀ ಅಪ್ಪಾವರು ಮಹಿಮೆಯನ್ನು
ಎಲ್ಲಾ ಇದರಲ್ಲಿ ಬಹು ಸುಂದರವಾಗಿ ವರ್ಣನೆ ಮಾಡಿದ್ದಾರೆ.
********

No comments:

Post a Comment