Friday 24 December 2021

ಅನುಪಮ ಆದರ್ಶದ ನುಡಿ others ANUPAMA AADARSHADA NUDI rss

 


RSS song  


ಅನುಪಮ ಆದರ್ಶದ ನುಡಿಯೊಂದಕೆ

ದೊರೆತಿದೆ ಇಲ್ಲಿ ಉದಾಹರಣೆ

ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೆ ||ಪ||


ಹಣವಿಲ್ಲ, ಹಣ ಬೆಂಬಲವಿಲ್ಲ ಅಧಿಕಾರದ ಅಂದಣವಿಲ್ಲ

ಬಣವಿಲ್ಲ ಜನ ಬೆಂಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ

ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೧||


ರಾಷ್ಟ್ರಭಕ್ತಿ ಸದ್ಗುಣಗಳನುಳಿಸಿದರೆ ಬಡತನವೇ ಮೈ ಮನೆಯೆಲ್ಲಾ

ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ

ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ ||೨||


ಸಾವಿರದಿತಿಹಾಸವ ಕಟ್ಟಿದ ಮನೆ ಬಾನೆತ್ತರ ಭುಮಿಯ ಅಗಲ

ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ

ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೩||

***

anupama Adarshada nuDiyoMdake

doretide illi udaaharaNe

kriyAsiddhiH sattvE bhavati mahatAM nOpakaraNe ||pa||


haNavilla, haNa beMbalavilla adhikArada aMdaNavilla

baNavilla jana beMbalavilla anukUlategaLa suLivilla

kShaNavaadarU biDuvillade kESava kaTTida hiMdU saMGaTane ||1||


rAShTraBakti sadguNagaLanuLisidare baDatanavE mai maneyellA

padavi bEre pravRutti bEre idu parihAsyada nuDi janakellA

vyaMgya virOdhavanedurisi kESava kaTTida hiMdU saMGaTane ||2||


sAviraditihAsava kaTTida mane bAnettara Bumiya agala

SatamAnada dAsyada birugALige naDugitu naDeyitu oLajagaLa

punarapi jIrNOddhArake kESava kaTTida hiMdU saMGaTane ||3||

***

ಅನುಪಮ ಆದರ್ಶದ ನುಡಿಯೊಂದಕೆ

ದೊರೆತಿದೆ ಇಲ್ಲಿ ಉದಾಹರಣೆ

ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋsಪಕರಣೇ || ಪ ||


ಹಣವಿಲ್ಲ, ಹಣ ಬೆಂಬಲವಿಲ್ಲ ಅಧಿಕಾರದ ಅಂದಣವಿಲ್ಲ

ಬಣವಿಲ್ಲ ಜನ ಬೆಂಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ

ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ || 1 ||


ರಾಷ್ಟ್ರಭಕ್ತಿ ಸದ್ಗುಣಗಳನುಳಿದರೆ ಬಡತನವೇ ಮೈ ಮನೆಯೆಲ್ಲಾ

ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ

ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ || 2 ||


ಸಾವಿರದಿತಿಹಾಸವ ಕಟ್ಟಿದ ಮನೆ ಬಾನೆತ್ತರ ಭೂಮಿಯ ಅಗಲ

ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ

ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ || 3 ||

***


No comments:

Post a Comment