Friday 27 December 2019

ಆನಂದ ಭರಿತರಾಗಿ ಆಚಾರ್ಯರು others

by ಗಲಗಲಿಅವ್ವನವರು
ಆನಂದ ಭರಿತರಾಗಿ ಆಚಾರ್ಯರು
ಆನಂದ ಭರಿತರಾಗಿಕುಂದಣರತ್ನ 
ದೊಸ್ತಚಂದದ ವಸ್ತ್ರನಮಗೆ ಅಂದಣವ ಕೊಟ್ಟರು ಪ.

ವ್ಯಾಲಾಶಯನನ ಕಥೆಕೇಳುತ ಬೆಳತನಕ
ಭಾಳಹರುಷದಿಂದಉಚಿತವ ಕೊಟ್ಟರು 1

ಮುತ್ತು ಮಾಣಿಕದೊಸ್ತಮತ್ತೆ ಕುದರಿಯ ಸಾಲು
ಛsÀತ್ರ ಚಾಮರ ನಮಗೆಅರ್ಥಿಲೆ ಕೊಟ್ಟರು 2

ಬರಿಯ ಮಾಣಿಕ ದೊಸ್ತಜರದಪಟ್ಟಾವಳಿವಸ್ತ್ರ
ಹಿರಿಯರಿಗೆ ಮುತ್ತಿನಸರಗಳ ಕೊಟ್ಟರು 3

ಅಚ್ಚ ಮುತ್ತಿನ ವಸ್ತಹೆಚ್ಚಿನ ಜರತಾರಿ ವಸ್ತ್ರ
ಹೆಚ್ಚಿನ ಕುದುರೆ ನಮಗೆಉಚ್ಛವದಿಕೊಟ್ಟರು4

ರಮಿಯರಸನ ಕಥೆತಮ್ಮ ಮನ ಉಬ್ಬಿಕೇಳಿಅಮ್ಮ 
ರತ್ನದ ಕವಚನಮಗೆ ಕೊಟ್ಟರು 5
*******

No comments:

Post a Comment